ಬರ್ರೀ , ಮತ್ತS ಬರೀರಿ. ಎರಡ್ ಸಾಲು ಯಾಕ ; ಇಪ್ಪತ್ ಸಾಲು ಬರೀರಿ . ಆದರ ಕನ್ನಡದಾಗ ಬರಿಯೋದನ್ನ ರೂಡೀ ಮಾಡ್ಕೊಳ್ರಿ . ಅಂದ್ರ ಓದಾವ್ರಿಗೆ ಅನುಕೂಲ ಆಗ್ತದ . ಹೌಂದಲ್ಲೋ ?
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ತುಮಕೂರಿನ ತಲಪರಿಗೆ
(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)
ವಾರದ ಲೇಖನ ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ನಿನ್ನ ದೊಡ್ಡ ನೆರಳನ್ನು ನೋಡಿ ಹೆದರುವ ಅಥವಾ ಭಯ ಪಡುವ ಕಾರಣವಿಲ್ಲ. ಅದು ನಿನ್ನ ಗುಲಾಮ. ನಿನ್ನ ಆಜ್ಞೆಯಂತೆ ನಡೆಯುತ್ತದೆ. ನೀನು ನಿಂತರೆ ಅದೂ ನಿಲ್ಲುವುದು, ನೀನು ಕುಳಿತರೆ ಅದೂ ಕುಳಿತುಕೊಳ್ಳುವುದು.
— --- ವಿನೋಬಾ ಭಾವೆ
ಉ: Sharanree naavu gokakdavari..neev yellyavari..
ಬರ್ರೀ ,
ಮತ್ತS ಬರೀರಿ.
ಎರಡ್ ಸಾಲು ಯಾಕ ; ಇಪ್ಪತ್ ಸಾಲು ಬರೀರಿ .
ಆದರ ಕನ್ನಡದಾಗ ಬರಿಯೋದನ್ನ ರೂಡೀ ಮಾಡ್ಕೊಳ್ರಿ . ಅಂದ್ರ ಓದಾವ್ರಿಗೆ ಅನುಕೂಲ ಆಗ್ತದ . ಹೌಂದಲ್ಲೋ ?
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"