Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ
ಕೂತಿರುವುದು ಕತ್ತೆಯ ಮೇಲೆ ಎಂದು ಗೊತ್ತಿದ್ದರೆ ಬೇಕಾದಷ್ಟಾಯಿತು. ಆ ಅರಿವನ್ನು ಒಪ್ಪಿಕೊಳ್ಳುವುದೇ ಬೆಳವಣಿಗೆಯ ಮೊದಲ ಹೆಜ್ಜೆ. ಸಿಕ್ಕಿದ್ದು ಕತ್ತೆಯೇ ಅಗಿದ್ದರೆ ಅದನ್ನೇ ಸವಾರಿ ಮಾಡಬೇಕು, ಇಲ್ಲದ ಕುದುರೆಯನ್ನು ಬಯಸಬಾರದು ಎಂಬ ಭಯಂಕರ ಸತ್ಯವನ್ನು ಅಲ್ಲಮ ಹೇಳುತ್ತಿದ್ದಾನೆ, ಅಲ್ಲವೇ! ನಾಗಭೂಷಣ
ಸೂರ್ಯನ ಎಳೆಬಿಸಿಲಿನಲ್ಲಿ ಬದುಕಿರಿ, ಸಮುದ್ರವನ್ನೇ ಈಜಿರಿ, ಕಾನನದ ತಂಗಾಳಿಯನ್ನು ಸೇವಿಸಿರಿ...
— ಎಮರ್ಸನ್
ಕತ್ತೆ ಕುದುರೆ
ಕೂತಿರುವುದು ಕತ್ತೆಯ ಮೇಲೆ ಎಂದು ಗೊತ್ತಿದ್ದರೆ ಬೇಕಾದಷ್ಟಾಯಿತು. ಆ ಅರಿವನ್ನು ಒಪ್ಪಿಕೊಳ್ಳುವುದೇ ಬೆಳವಣಿಗೆಯ ಮೊದಲ ಹೆಜ್ಜೆ. ಸಿಕ್ಕಿದ್ದು ಕತ್ತೆಯೇ ಅಗಿದ್ದರೆ ಅದನ್ನೇ ಸವಾರಿ ಮಾಡಬೇಕು, ಇಲ್ಲದ ಕುದುರೆಯನ್ನು ಬಯಸಬಾರದು ಎಂಬ ಭಯಂಕರ ಸತ್ಯವನ್ನು ಅಲ್ಲಮ ಹೇಳುತ್ತಿದ್ದಾನೆ, ಅಲ್ಲವೇ!
ನಾಗಭೂಷಣ