ಹೌದು. ಪುಸ್ತಕಪ್ರೀತಿಯನ್ನು ಕನ್ನಡಿಗರಲ್ಲಿ ಬೆಳೆಸಿದ ನಮ್ಮ ಪ್ರೀತಿಯ ಮೇಷ್ಟ್ರು ಚಿ.ಶ್ರೀನಿವಾಸರಾಜು ಇನ್ನು ನಮ್ಮೊಡನೆ ಇಲ್ಲ. ಇಂದು ಮಧ್ಯಾಹ್ನ ತೀರ್ಥಹಳ್ಳಿಯಲ್ಲಿ ಚಹ ಕುಡಿಯುತ್ತಾ ಹಠಾತ್ತನೇ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದರು.
ಅವರ ಪಾರ್ಥವ ಶರೀರವು ಇಂದು ಸುಮಾರು ೬.೦೦-೬.೩೦ ರ ಹೊತ್ತಿಗೆ ಬೆಂಗಳೂರು ತಲುಪುವ ನಿರೀಕ್ಷೆಯಿದೆ.
ದೇಹವನ್ನು ಸುಮಾರು ಒಂದು ಗಂಟೆ ಕಾಲ ಅವರ ಮನೆಯಲ್ಲಿ ಇಡಲಾಗುವುದು. ಆ ನಂತರ ದೇಹವನ್ನು ಶೀತಲ ಸಂರಕ್ಷಕದಲ್ಲಿಟ್ಟು (ಕೋಲ್ಡ್ ಸ್ಟೋರೇಜ್') ನಾಳೆ ಅವರ ದೇಹವನ್ನು ಬಹುಶಃ ರಾಮಯ್ಯ ಕಾಲೇಜಿಗೆ ದಾನ ಮಾಡಲಾಗುವುದು.
ಅವರ ಅಭಿಮಾನಿಗಳು, ದಯವಿಟ್ಟು ಅವರ ಮನೆಗೆ ಬನ್ನಿ. ಕೊನೆಯ ದರ್ಶನವನ್ನು ಪಡೆಯಿರಿ. ಮಲ್ಲೇಶ್ವರದ ಕಾರ್ಪೋರೇಶನ್ ಶಾಲೆಯ / ಕಾಡುಮಲ್ಲೇಶ್ವರ ದೇವಸ್ಠಾನದ ಹಿಂಭಾಗ ಬಳಿ ಬಂದರೆ, ಅವರ ಮನೆ ನಿಮಗೆ ತಿಳಿಯುತ್ತದೆ.
ಉ: ಚಿ ಶ್ರೀನಿವಾಸರಾಜು ಇನ್ನಿಲ್ಲ
ಹೌದು. ಪುಸ್ತಕಪ್ರೀತಿಯನ್ನು ಕನ್ನಡಿಗರಲ್ಲಿ ಬೆಳೆಸಿದ ನಮ್ಮ ಪ್ರೀತಿಯ ಮೇಷ್ಟ್ರು ಚಿ.ಶ್ರೀನಿವಾಸರಾಜು ಇನ್ನು ನಮ್ಮೊಡನೆ ಇಲ್ಲ. ಇಂದು ಮಧ್ಯಾಹ್ನ ತೀರ್ಥಹಳ್ಳಿಯಲ್ಲಿ ಚಹ ಕುಡಿಯುತ್ತಾ ಹಠಾತ್ತನೇ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದರು.
ಅವರ ಪಾರ್ಥವ ಶರೀರವು ಇಂದು ಸುಮಾರು ೬.೦೦-೬.೩೦ ರ ಹೊತ್ತಿಗೆ ಬೆಂಗಳೂರು ತಲುಪುವ ನಿರೀಕ್ಷೆಯಿದೆ.
ದೇಹವನ್ನು ಸುಮಾರು ಒಂದು ಗಂಟೆ ಕಾಲ ಅವರ ಮನೆಯಲ್ಲಿ ಇಡಲಾಗುವುದು. ಆ ನಂತರ ದೇಹವನ್ನು ಶೀತಲ ಸಂರಕ್ಷಕದಲ್ಲಿಟ್ಟು (ಕೋಲ್ಡ್ ಸ್ಟೋರೇಜ್') ನಾಳೆ ಅವರ ದೇಹವನ್ನು ಬಹುಶಃ ರಾಮಯ್ಯ ಕಾಲೇಜಿಗೆ ದಾನ ಮಾಡಲಾಗುವುದು.
ಅವರ ಅಭಿಮಾನಿಗಳು, ದಯವಿಟ್ಟು ಅವರ ಮನೆಗೆ ಬನ್ನಿ. ಕೊನೆಯ ದರ್ಶನವನ್ನು ಪಡೆಯಿರಿ. ಮಲ್ಲೇಶ್ವರದ ಕಾರ್ಪೋರೇಶನ್ ಶಾಲೆಯ / ಕಾಡುಮಲ್ಲೇಶ್ವರ ದೇವಸ್ಠಾನದ ಹಿಂಭಾಗ ಬಳಿ ಬಂದರೆ, ಅವರ ಮನೆ ನಿಮಗೆ ತಿಳಿಯುತ್ತದೆ.
- ನಾಸೋ