__ಜಗತ್ತಿನ ಎಲ್ಲಾ ಸಂಗತಿಗಳನ್ನು ‘ಫೆಮಿನಿಸಂ’ನ ದೃಷ್ಟಿಕೋನದಿಂದ ಕಾಣುವ ಯತ್ನ ಅಷ್ಟು ಸಮಂಜಸವಲ್ಲ ಎಂಬುದು ನನ್ನ ಭಾವನೆ. ಏಕೆಂದರೆ, ಬೆನಜಿರ್ ಭುಟ್ಟೋ ಇತ್ತೀಚಿಗೆ ರಾಜಕೀಯಕ್ಕಿಳಿದವರಲ್ಲ. ಅವರು ಎರಡು ಬಾರಿ ಪಾಕಿಸ್ತಾನವೆಂಬ ಮುಸ್ಲಿಂ ರಾಷ್ಟ್ರದ ಪ್ರಧಾನಿಯಾಗಿದ್ದರು. ಆಗಿಲ್ಲದ ಪುರುಷ ಪ್ರಧಾನತೆಯ ವಾದ ಈಗೆಲ್ಲಿಂದ ಬಂದಿತು? ಮೇಲಾಗಿ ಭಾರತದಲ್ಲೂ ಇಂದಿರಾಗಾಂಧಿಯವರ ಹತ್ಯೆ ನಡೆದದ್ದು ಆಕೆ ಹೆಣ್ಣು ಎಂಬ ಕಾರಣಕ್ಕಾಗಿ ಅಲ್ಲ. ಅದಕ್ಕೆ ರಾಜಕೀಯ, ಧಾರ್ಮಿಕ ಅಂಶಗಳು ಕಾರಣವಾಗಿದ್ದವು.
ಸೋನಿಯಾ ಗಾಂಧಿಯವರಿಗೆ ಹೆದರಿಕೆಯೇ? ಹ್ಹ..ಹ್ಹ..
_____________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು. http://uniquesupri.wordpress.com
"ನಾನು ಅವಧೂತನಾಗಿ ಹೋಗುವುದಿಲ್ಲ. ಕನ್ನಡವು ತನ್ನ ಸ್ಥಾನವನ್ನು ಅಧಿಕೃತವಾಗಿ ಪಡೆಯುವತನಕ, ನನ್ನ ಪ್ರಾಣವಿರುವತನಕ, ಕನ್ನಡಕ್ಕಾಗಿ ದುಡಿಯುವುದು, ಕನ್ನಡಕ್ಕಾಗಿ ವ್ಯಕ್ತಿಗಳನ್ನು ದುಡಿಯಲು ಪ್ರಚೋದಿಸುವುದು, ಅದಕ್ಕಾಗಿ ಭಗವಂತನಲ್ಲಿ ಮೊರೆಯಿಡುವುದು ಮಾಡುತ್ತೇನೆ. ನನ್ನೆಲ್ಲ ತಪಃಶಕ್ತಿಯನ್ನು ಅಥವಾ ಪ್ರಾರ್ಥನಾ ಶಕ್ತಿಯನ್ನು ಕನ್ನಡದ ಸೇವೆಗಾಗಿ ಮೀಸಲಿಡುತ್ತೇನೆ.... "
ಉ: ಮಹಿಳೆಯರಿಗೆ ಅಧಿಕಾರ ನೀಡಬಾರದು ಎಂಬ ಪರೋಕ್ಷ ಅಲೋಚನೆ
__ಜಗತ್ತಿನ ಎಲ್ಲಾ ಸಂಗತಿಗಳನ್ನು ‘ಫೆಮಿನಿಸಂ’ನ ದೃಷ್ಟಿಕೋನದಿಂದ ಕಾಣುವ ಯತ್ನ ಅಷ್ಟು ಸಮಂಜಸವಲ್ಲ ಎಂಬುದು ನನ್ನ ಭಾವನೆ. ಏಕೆಂದರೆ, ಬೆನಜಿರ್ ಭುಟ್ಟೋ ಇತ್ತೀಚಿಗೆ ರಾಜಕೀಯಕ್ಕಿಳಿದವರಲ್ಲ. ಅವರು ಎರಡು ಬಾರಿ ಪಾಕಿಸ್ತಾನವೆಂಬ ಮುಸ್ಲಿಂ ರಾಷ್ಟ್ರದ ಪ್ರಧಾನಿಯಾಗಿದ್ದರು. ಆಗಿಲ್ಲದ ಪುರುಷ ಪ್ರಧಾನತೆಯ ವಾದ ಈಗೆಲ್ಲಿಂದ ಬಂದಿತು? ಮೇಲಾಗಿ ಭಾರತದಲ್ಲೂ ಇಂದಿರಾಗಾಂಧಿಯವರ ಹತ್ಯೆ ನಡೆದದ್ದು ಆಕೆ ಹೆಣ್ಣು ಎಂಬ ಕಾರಣಕ್ಕಾಗಿ ಅಲ್ಲ. ಅದಕ್ಕೆ ರಾಜಕೀಯ, ಧಾರ್ಮಿಕ ಅಂಶಗಳು ಕಾರಣವಾಗಿದ್ದವು.
ಸೋನಿಯಾ ಗಾಂಧಿಯವರಿಗೆ ಹೆದರಿಕೆಯೇ? ಹ್ಹ..ಹ್ಹ..
_____________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com