ತಣ್ಣಗೆ ಉರಿಯುವ ದೀಪದ ಕುಡಿಯನ್ನು ನೆನಪಿಸುವ ಅವರ ವ್ಯಕ್ತಿತ್ವದಂತೆ ಅವರ ಹೊರರೂಪ ಕೂಡ. ಬಟ್ಟೆ, ಬಿಳಿಗೂದಲು, ಮುಖ ಎಲ್ಲ ನನಗಂತೂ ಅವರನ್ನು ಕನ್ನಡದ ಕಾಯಕಕ್ಕೆ ಹಚ್ಚಿದ ಶ್ರೀ ಜಿ.ಪಿ. ರಾಜರತ್ನಂ ಅವರನ್ನೇ ನೆನಪಿಸುತ್ತದೆ.
ಹಸಿವು ಒಂದು ರೋಗ ಎಂದು ತಿಳಿದುಕೋ. ಭಿಕ್ಷೆ ದೊರಕಿದುದನ್ನು ಔಷಢ ಎಂದು ಸೇವಿಸು. ಸಿಹಿಯನ್ನು ಬೇಡದಿರು. ದೊರೆತುದುದನ್ನು ಸೇವಿಸು. ರೋಗಕ್ಕೆ ಎಷ್ಟು ಪ್ರಮಾಣದ ಔಷಧ ಬೇಕೋ ಅಷ್ಟೇ ಆಹಾರ ಸೇವಿಸು. ಹೆಚ್ಚಲ್ಲ ಕಡಿಮೆಯಲ್ಲ.
ಉ: ಚಿ ಶ್ರೀನಿವಾಸರಾಜು ಇನ್ನಿಲ್ಲ
ತಣ್ಣಗೆ ಉರಿಯುವ ದೀಪದ ಕುಡಿಯನ್ನು ನೆನಪಿಸುವ ಅವರ ವ್ಯಕ್ತಿತ್ವದಂತೆ ಅವರ ಹೊರರೂಪ ಕೂಡ. ಬಟ್ಟೆ, ಬಿಳಿಗೂದಲು, ಮುಖ ಎಲ್ಲ ನನಗಂತೂ ಅವರನ್ನು ಕನ್ನಡದ ಕಾಯಕಕ್ಕೆ ಹಚ್ಚಿದ ಶ್ರೀ ಜಿ.ಪಿ. ರಾಜರತ್ನಂ ಅವರನ್ನೇ ನೆನಪಿಸುತ್ತದೆ.