ಸೋಮಣ್ಣನವರೆ,
ಸೈನ್ಯ ಬ್ಯಾರಕ್ಕಿನಲ್ಲಿ,ಧರ್ಮ ತನ್ನ ಜಾಗದಲ್ಲಿ ಇದ್ದಾಗ...ಇದು ಭಾರತಕ್ಕೂ ಪಾಠ. ಬೆನಜಿರ್ ಹತ್ಯೆಗೆ ಸಂತಾಪ ಸೂಚಿಸುವ ಜತೆಗೆ ಭಾರತೀಯರಿಗೂ ಎಚ್ಚರಿಸಿದ್ದೀರಿ.
ಸೈನ್ಯವನ್ನು,ಮತಾಂಧರನ್ನು,ಸ್ವಲ್ಪ ಮಟ್ಟಿಗೆ ಅಮೆರಿಕಾವನ್ನೂ ತನ್ನ ಹಿಡಿತದಲ್ಲಿಟ್ಟಿರುವ ಮುಷರಫ್ ಕೆಳಗಿಳಿಯದೇ ಪಾಕ್ ಉದ್ಧಾರವಾಗದು.ಆದರೆ ಮುಷರಫ್ರನ್ನು ಕೆಳಗಿಳಿಸುವವ ಅವ್ರಿಗಿಂತಲೂ ಘೋರ ಮತಾಂಧನಾದರೆ?
ಕರ್ನಾಟಕದ ಮಹಾನ್ ರಾಜಕಾರಣಿಗಳಾಗುತ್ತಿದ್ದರೆ, ಮುಷರಫ್ ಸರಕಾರವನ್ನು ೧ ವಾರದಲ್ಲೇ ಉರುಳಿಸುತ್ತಿದ್ದರು.
ಉ: ಬೆನಜೀರ್ ಭುಟ್ಟೊ ನಿಷ್ಕರುಣೆಯ ಕೊಲೆ
ಸೋಮಣ್ಣನವರೆ,
ಸೈನ್ಯ ಬ್ಯಾರಕ್ಕಿನಲ್ಲಿ,ಧರ್ಮ ತನ್ನ ಜಾಗದಲ್ಲಿ ಇದ್ದಾಗ...ಇದು ಭಾರತಕ್ಕೂ ಪಾಠ. ಬೆನಜಿರ್ ಹತ್ಯೆಗೆ ಸಂತಾಪ ಸೂಚಿಸುವ ಜತೆಗೆ ಭಾರತೀಯರಿಗೂ ಎಚ್ಚರಿಸಿದ್ದೀರಿ.
ಸೈನ್ಯವನ್ನು,ಮತಾಂಧರನ್ನು,ಸ್ವಲ್ಪ ಮಟ್ಟಿಗೆ ಅಮೆರಿಕಾವನ್ನೂ ತನ್ನ ಹಿಡಿತದಲ್ಲಿಟ್ಟಿರುವ ಮುಷರಫ್ ಕೆಳಗಿಳಿಯದೇ ಪಾಕ್ ಉದ್ಧಾರವಾಗದು.ಆದರೆ ಮುಷರಫ್ರನ್ನು ಕೆಳಗಿಳಿಸುವವ ಅವ್ರಿಗಿಂತಲೂ ಘೋರ ಮತಾಂಧನಾದರೆ?
ಕರ್ನಾಟಕದ ಮಹಾನ್ ರಾಜಕಾರಣಿಗಳಾಗುತ್ತಿದ್ದರೆ, ಮುಷರಫ್ ಸರಕಾರವನ್ನು ೧ ವಾರದಲ್ಲೇ ಉರುಳಿಸುತ್ತಿದ್ದರು.