ಪ್ರೀತಿಯ ಗಣೇಶರಿಗೆ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು . ಜನರನ್ನು ಒಂದು ಸಾರಿ ಪಪ್ಪು ದಾರಿಯಲ್ಲಿ ನಡೆಯಲು ಪ್ರೇರೇಪಿಸಿದರೆ ,ಪುನಃ ಅವರನ್ನು ತಿದ್ದುವುದು ಬಲು ಕಷ್ಟದ ಕೆಲಸ , ಪಾಕಿಸ್ತಾನಕ್ಕೆ ಆಗಿರುವುದು ಇದೇ. ನಮ್ಮ ಭಾರತೀಯ ನಾಯಕರುಗಳು ಸಹ , ಸದ್ಯದ ಲಾಭಕ್ಕಾಗಿ ದೇಶದ ಹಿತವನ್ನು ಕಡೆಗಣಿಸುತ್ತಿರುವುದ ಪರಿಣಾಮವನ್ನು ಭವಿಷ್ಯದ ಜನ ಅನುಭವಿಸಬೇಕಾಗುತ್ತದೇನೋ ಎನ್ನುವುದೇ ಚಿಂತೆ .ಕುದಿಯುವ ಕಡಾಯಿಯಂತಹ ಜಗತ್ತಿನಲ್ಲಿ ವಾಸಿಸುತ್ತಿರುವ ನಾವು ನೀವೆಲ್ಲಾ , ಸಾಹಿತ್ಯ , ಒಳ್ಳೆಯ ಚಿಂತಕರ ಸಹವಾಸ ,ಸಂಪದದಂತಹ ವೇದಿಕೆ ಇವುಗಳಿಂದ ಸ್ವಲ್ಪವಾದರೂ ಸಮಾಧಾನವಾಗಿ ಬದುಕಬಹುದು ಎಂಬುದೇ ಸಮಾಧಾನದ ವಿಷಯ .
ಉ: ಬೆನಜೀರ್ ಭುಟ್ಟೊ ನಿಷ್ಕರುಣೆಯ ಕೊಲೆ
ಪ್ರೀತಿಯ ಗಣೇಶರಿಗೆ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು . ಜನರನ್ನು ಒಂದು ಸಾರಿ ಪಪ್ಪು ದಾರಿಯಲ್ಲಿ ನಡೆಯಲು ಪ್ರೇರೇಪಿಸಿದರೆ ,ಪುನಃ ಅವರನ್ನು ತಿದ್ದುವುದು ಬಲು ಕಷ್ಟದ ಕೆಲಸ , ಪಾಕಿಸ್ತಾನಕ್ಕೆ ಆಗಿರುವುದು ಇದೇ. ನಮ್ಮ ಭಾರತೀಯ ನಾಯಕರುಗಳು ಸಹ , ಸದ್ಯದ ಲಾಭಕ್ಕಾಗಿ ದೇಶದ ಹಿತವನ್ನು ಕಡೆಗಣಿಸುತ್ತಿರುವುದ ಪರಿಣಾಮವನ್ನು ಭವಿಷ್ಯದ ಜನ ಅನುಭವಿಸಬೇಕಾಗುತ್ತದೇನೋ ಎನ್ನುವುದೇ ಚಿಂತೆ .ಕುದಿಯುವ ಕಡಾಯಿಯಂತಹ ಜಗತ್ತಿನಲ್ಲಿ ವಾಸಿಸುತ್ತಿರುವ ನಾವು ನೀವೆಲ್ಲಾ , ಸಾಹಿತ್ಯ , ಒಳ್ಳೆಯ ಚಿಂತಕರ ಸಹವಾಸ ,ಸಂಪದದಂತಹ ವೇದಿಕೆ ಇವುಗಳಿಂದ ಸ್ವಲ್ಪವಾದರೂ ಸಮಾಧಾನವಾಗಿ ಬದುಕಬಹುದು ಎಂಬುದೇ ಸಮಾಧಾನದ ವಿಷಯ .