ನಿಮ್ಮ ಲೇಖನಕ್ಕಾಗಿ ಧನ್ಯವಾದಗಳು.
ಸಹಾಯಕ್ಕಾಗಿ ನೀವು ಬಳಸಿಕೊಂಡಿರುವ ಗೂಗಲ್ ಅರ್ತ್ (ಅಧವಾ ವಿಕಿಮ್ಯಾಪಿಯಾ)ದ ಚಿತ್ರ ಉಪಯುಕ್ತವಾಗಿದೆ. ಯಾವಾಗ ನಾವು Globalisationಗೆ ತೆರೆದುಕೊಂಡೆವೋ ಆವತ್ತಿಂದ ಬೇಡವಾದ್ದೆಲ್ಲ ಹೀಗೆ ನಮ್ಮ ಹೆಗಲೇರುತ್ತಿವೆ. ಏನು ಮಾಡುವುದು? ಹೋರಾಟಕ್ಕೆ ನಿಂತರೆ ಮನೆಗೆಲಸವನ್ನೂ ಬಿಟ್ಟು ಅದೇ ಬದುಕು ಮಾಡಬೇಕಾಗುತ್ತದೆ. ಜನಸಾಮಾನ್ಯರು ಮತ್ತು infrastructural develpment ಹೆಸರು ಹೇಳಿ ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಅನಂತಮೂರ್ತಿಯವರ ನೇತೃತ್ವದಲ್ಲಿ ನಾವೆಲ್ಲ ಕುದುರೆಮುಖ ಅದಿರು ಕಂಪೆನಿಯ ವಿರುದ್ಧ ಹೋರಾಟಕ್ಕೆ ನಿಂತಾಗ ಶ್ರೀ ಆರಗ ಜ್ಞಾನೇಂದ್ರ ಕೂಡ ನಮ್ಮ ಜೊತೆಗೂಡಿದ್ದರು. ಈಗೇಕೆ ಹೀಗೆ ಮಾಡಿದರೋ?!!. ಜೊತೆಗೆ ಆಗುಂಬೆಯಲ್ಲಿ ಕೂಡ ಒಂದು ರೆಸಾರ್ಟ್ ಶ್ರುರುವಾಗುವ ಲಕ್ಷಣ ಕಂಡಾಗ ಅನೇಕ ಸ್ಥಳೀಯ ಸಂಸ್ಥೆಗಳು ಹೋರಾಟಕ್ಕಿಳಿದು ಯಶಸ್ವಿಯಾದವು ಕೂಡ. ಪ್ರಬಲ ಸಂಘಟನೆ, ಸ್ಥಳೀಯರ ಸಹಕಾರ ಮತ್ತು ಮಾಧ್ಯಮಗಳ ಬೆಂಬಲ ಇದ್ದರೆ ಈ ಪ್ರಯತ್ನವನ್ನೂ ವಿಫಲಗೊಳಿಸಬಹುದೇನೋ
ಉ: ಕೊಡಚಾದ್ರಿಗೆ ಬೇಕಿತ್ತೇ ರಸ್ತೆ-ರೆಸಾರ್ಟು?
ನಿಮ್ಮ ಲೇಖನಕ್ಕಾಗಿ ಧನ್ಯವಾದಗಳು.
ಸಹಾಯಕ್ಕಾಗಿ ನೀವು ಬಳಸಿಕೊಂಡಿರುವ ಗೂಗಲ್ ಅರ್ತ್ (ಅಧವಾ ವಿಕಿಮ್ಯಾಪಿಯಾ)ದ ಚಿತ್ರ ಉಪಯುಕ್ತವಾಗಿದೆ. ಯಾವಾಗ ನಾವು Globalisationಗೆ ತೆರೆದುಕೊಂಡೆವೋ ಆವತ್ತಿಂದ ಬೇಡವಾದ್ದೆಲ್ಲ ಹೀಗೆ ನಮ್ಮ ಹೆಗಲೇರುತ್ತಿವೆ. ಏನು ಮಾಡುವುದು? ಹೋರಾಟಕ್ಕೆ ನಿಂತರೆ ಮನೆಗೆಲಸವನ್ನೂ ಬಿಟ್ಟು ಅದೇ ಬದುಕು ಮಾಡಬೇಕಾಗುತ್ತದೆ. ಜನಸಾಮಾನ್ಯರು ಮತ್ತು infrastructural develpment ಹೆಸರು ಹೇಳಿ ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಅನಂತಮೂರ್ತಿಯವರ ನೇತೃತ್ವದಲ್ಲಿ ನಾವೆಲ್ಲ ಕುದುರೆಮುಖ ಅದಿರು ಕಂಪೆನಿಯ ವಿರುದ್ಧ ಹೋರಾಟಕ್ಕೆ ನಿಂತಾಗ ಶ್ರೀ ಆರಗ ಜ್ಞಾನೇಂದ್ರ ಕೂಡ ನಮ್ಮ ಜೊತೆಗೂಡಿದ್ದರು. ಈಗೇಕೆ ಹೀಗೆ ಮಾಡಿದರೋ?!!. ಜೊತೆಗೆ ಆಗುಂಬೆಯಲ್ಲಿ ಕೂಡ ಒಂದು ರೆಸಾರ್ಟ್ ಶ್ರುರುವಾಗುವ ಲಕ್ಷಣ ಕಂಡಾಗ ಅನೇಕ ಸ್ಥಳೀಯ ಸಂಸ್ಥೆಗಳು ಹೋರಾಟಕ್ಕಿಳಿದು ಯಶಸ್ವಿಯಾದವು ಕೂಡ. ಪ್ರಬಲ ಸಂಘಟನೆ, ಸ್ಥಳೀಯರ ಸಹಕಾರ ಮತ್ತು ಮಾಧ್ಯಮಗಳ ಬೆಂಬಲ ಇದ್ದರೆ ಈ ಪ್ರಯತ್ನವನ್ನೂ ವಿಫಲಗೊಳಿಸಬಹುದೇನೋ