ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ

ಉ: ಎಲ್ಲೆಲ್ಲಿ ನೋಡಲೂ...

January 8, 2008 - 11:21am — DSVasantharam

ಉ: ಎಲ್ಲೆಲ್ಲಿ ನೋಡಲೂ...

DSVasantharam's picture

ಇಲ್ಲೇ ಚೆಂದ. ಬೆಂಗಳೂರಲ್ಲಿ ಎಲ್ಲಿ ನೋಡಿದರೂ ಏನು ಕಾಣಸಿಗತ್ತೆ ಗೊತ್ತ? ..."
(ನಾನು) "... ಪ್ಲಾಸ್ಟಿಕ್ ಕವರ್ರು?"
"ಲೇ ಸೀರಿಯಸ್ಸಾಗಿ ಕೇಳೋ...

ನಾನು ೧೯೮೨ ರವರೆಗು ಬೆಂಗಳುರೀನವನಾಗಿದ್ದೆ! ೨೦೦೭ ಮಕ್ಕಳ ಬೆಸಿಗೆ ರಜದಲ್ಲಿ (ಜುನ್-ಜುಲ್ಯೆ) ಬೆಂಗಳುರಿನಲ್ಲಿ ನಾವೆಲ್ಲರು ನನ್ನ ಬಾವಮ್ಯೆದನ ಮನೆಯಲ್ಲಿ ಠಿಕಾಣಿ! ಬೆಳಿಗ್ಗೆಯಲ್ಲ ಜಯನಗರ ಕಾಂಪ್ಲೆಕ್ಸ್,ಠಿ ಬ್ಲಾಕ್ (ನಮ್ಮ ೧೯೭೨-೮೨ ರವರೆಗು ಹೆಡ್ಡ್ ಆಫ಼ೀಸು) ಸುತ್ತಾಡುವಾಗೆಲ್ಲ ಆಬ್ಬ ಏಷ್ಟು ಗಲೀಜಾಗಿ ಕಾಣುತೀದಯಲ್ಲ ಎಂದು ವ್ಯಥೆ ಪಟ್ಟೆ. ಆದರೆ ಸಂಜೆ ಹಳೆ ಸ್ನೆಹಿತರ ಬೇಟಿಯಲ್ಲಿ ಎಲ್ಲ ಮರೆತು ಬೆಂಗಳುರು ಬಿಟ್ಟರೆ ಬೇರೆ ನಗರವಿಲ್ಲ ಎಂದು ಅನ್ನಿಸುತ್ತಿತ್ತು. ಅದರಲ್ಲು ನಾವೆ ಕಾಂಪ್ಲೆಕ್ಸನ್ನು ಇನಾಗುರೇಟ್ ಮಾಡಿದ್ದು (ಕಾಂಪ್ಲೆಕ್ಸ್ ಪ್ರದಕ್ಶಿಣೇ ಶುರು ಮಾಡಿದ್ದು - ಕೆಫ಼ೆ ಡಿ ಎರಲ್ಯನ್ಸ್ ಮತ್ತು ಬಸವನಗುಡಿಯ ಹೋಟೆಲ್ಲ್ ಭಾರತಿಯಲ್ಲಿ ೧ ಬ್ಯೆ ಟು ಈಂದ ೮ ಬ್ಯೆ ೧೭ಕ್ಕೆ ಮುಕ್ತಾಯ - ಇಗ ಅ ಎರಡು ಹೋಟೆಲ್ಲ್ ಇಲ್ಲ) ಮತ್ತು ಬೇರೆ ಬುರುಡೆ ಅಚಿವಮೆಂಟ್ಸಗಳನ್ನು ಮಾತಡುವಾಗ ಗಲೀಜ್ ಮರೇತು ಕಾಫ಼ೀ ಅಥವ ಬೀಯರನ್ನು ಸವಿಯುವ ಉಲ್ಲಾಸ ಬೇರೇ ಎಲ್ಲು ಸಿಗುವುದಿಲ್ಲ! ವಿಶ್ವೆಶ್ವರಪುರದಲ್ಲು ತರಹವಾರಿ ತಿಂಡಿಗಳು (ಎಲ್ಲೇಲ್ಲು ಗಲೀಜೇ), ಆಡಿಗಾಸ್, ಬನಶಂಕರೀ ೨ನೇ ಸ್ಟೆಜ್ ಇಡ್ಲಿ,ಜಾಂಗಿರ್, ದರ್ಮರಾಯ ದೇವಸ್ತಾನ ಬಳಿಯ ಚೆಟ್ನಿಪುಡಿ ದೋಸೆ, ಮ್ಯೆಸುರಿನ ಜಿಟಿಆರ್ ದೋಸೆ,ಕೋಡಗಿನ ಅಂದ (ಮಳೆಗಾಲದಲ್ಲು) ಚೆಂದ! ಆದರೇ ಹೋರನಾಡಿನ ಅನ್ನಪೂರ್ಣೆಶ್ವರಿ ದೇವಸ್ತಾನದ ಬಳಿ ಇಗ ಹೋಟೆಲ್ಲುಗಳು, ಲಾಡ್ಜ್ಗಳು, ಪ್ಲಾಸ್ಟಿಕ್ ನೋಡಿ ಅಳು ಬಂತು. ಇಗ ಅದಕ್ಕೆ ಚಾರ್ಮೆ ಇಲ್ಲ. ಬಹಳ ದುಃಖ ಇಗಲು ಬರುತ್ತೆ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಎಲ್ಲೆಲ್ಲಿ ನೋಡಲೂ... By: hpn (5 replies) January 8, 2008 - 12:46am
  • ಉ: ಎಲ್ಲೆಲ್ಲಿ ನೋಡಲೂ... By: ಶ್ಯಾಮ ಕಶ್ಯಪ (Jan 8 2008 - 5:52pm)
  • ಉ: ಎಲ್ಲೆಲ್ಲಿ ನೋಡಲೂ... By: DSVasantharam (Jan 8 2008 - 11:21am)
    • ಉ: ಎಲ್ಲೆಲ್ಲಿ ನೋಡಲೂ... By: ಗಣೇಶ (Jan 8 2008 - 4:17pm)
  • ಉ: ಎಲ್ಲೆಲ್ಲಿ ನೋಡಲೂ... By: mahesha (Jan 8 2008 - 10:05am)
  • ಉ: ಎಲ್ಲೆಲ್ಲಿ ನೋಡಲೂ... By: ವೈಭವ (Jan 8 2008 - 9:18am)

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • Jayalaxmi.Patil
    ಉ: ಯಾವ ಬೆಳಕಲ್ಲಿ ಮರೆಯಾದನೋ ಕೃಷ್ಣ!
    August 22, 2008 - 10:59am
  • Jayalaxmi.Patil
    ಉ: ಇನಿಯ
    August 22, 2008 - 10:52am
  • harshavardhan v...
    ಉ: ಸಹಜ ಕೃಷಿ ಹರಿಕಾರ ಮಸನೊಬು ಫುಕುಓಕಾ ಮರಳಿ ಮಣ್ಣಿಗೆ.
    August 22, 2008 - 10:51am
  • Jayalaxmi.Patil
    ಉ: ಇನಿಯ
    August 22, 2008 - 10:42am
  • sirisobagu
    ಉ: ನನ್ನವಳು
    August 22, 2008 - 10:15am
  • mahesha
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 10:05am
  • gururajkodkani
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 9:56am
  • mahesha
    ಉ: ಏಕೆ ಕರ್ನಾಟಕದೆಡೆಗೆ ತಾತ್ಸಾರ
    August 22, 2008 - 9:49am
  • uniquesupri
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 9:40am
  • Sunil Jayaprakash
    ಉ: ಅನುಭವ, ಅನುಭಾವ, ಅನುಭೂತಿ?
    August 22, 2008 - 9:33am
ಇನ್ನಷ್ಟು


ಸ್ವಾಭಾವಿಕವ ಮರೆತು ನಭಕೇಣಿ ಹೂಡುವುದುಮ್ ।
ಅಭಾಸವನು ಸತ್ಯವೆಂದು ಬೆಮಿಸುವುದುಮ್ ।।
ಸೌಭಾಗ್ಯಗಳನರಸಿ ದೌರ್ಭಾಗ್ಯಕ್ಕೀಡಹುದುಮ್ ।
ಅಭಿಶಾಪ ನರಕುಲಕೆ -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator