ಬರಹಗಳು: ಇಂದು ಓದಿದ ವಚನ
ತುಂಬಾ ಚೆನ್ನಾಗಿದೆ. ಅಸಂಗತ ಆದರೂ ಸಂಗತ, ಸತ್ಯ. ಬಂಗಾಲಿ ಭಾಷೆಯಲ್ಲಿ ಹೇಳೋದಾದ್ರೆ "ದಾರುಣ್ ಸಾಂಗತಿಕ್ ಬ್ಯಾಪಾರ್" ಅರ್ಥವಾಗಿದ್ರೂ ಬೇರೆಯವರಿಗೆ ತಿಳಿಸಿ ಹೇಳೋದ್ ಕಷ್ತ! ಆದ್ರೆ ಮನಸ್ಸಿನಲ್ಲಿ ಖಂಡಿತ ಉಳಿಯುತ್ತೆ. ಯೋಚಿಸಲು ಪ್ರಚೋದಿಸುತ್ತೆ. ಧನ್ಯವಾದಗಳು
-ನವರತ್ನ ಸುಧೀರ್
ಕುಡಿಯುವ ನೀರು? (ಫೋಟೋ: Kedarnath, Dharwad)
ನಾವೆಲ್ಲರೂ ಸಹೋದರರಂತೆ ಸಹಬಾಳ್ವೆಯನ್ನು ನೆಡೆಸುವುದನ್ನ ಕಲಿಯಬೇಕು, ಇಲ್ಲದಿದ್ದರೆ ಮೂರ್ಖರಂತೆ ನಾಶವಾಗಬೇಕು.
— ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್
ಉ: ಮುಂದುವರಿದ ಹುಚ್ಚುಹುಚ್ಚಾದ ಕತೆ
ತುಂಬಾ ಚೆನ್ನಾಗಿದೆ. ಅಸಂಗತ ಆದರೂ ಸಂಗತ, ಸತ್ಯ. ಬಂಗಾಲಿ ಭಾಷೆಯಲ್ಲಿ ಹೇಳೋದಾದ್ರೆ "ದಾರುಣ್ ಸಾಂಗತಿಕ್ ಬ್ಯಾಪಾರ್"
ಅರ್ಥವಾಗಿದ್ರೂ ಬೇರೆಯವರಿಗೆ ತಿಳಿಸಿ ಹೇಳೋದ್ ಕಷ್ತ! ಆದ್ರೆ ಮನಸ್ಸಿನಲ್ಲಿ ಖಂಡಿತ ಉಳಿಯುತ್ತೆ. ಯೋಚಿಸಲು ಪ್ರಚೋದಿಸುತ್ತೆ.
ಧನ್ಯವಾದಗಳು
-ನವರತ್ನ ಸುಧೀರ್