ಯಾರು ನಮಗೆ ಕಶ್ಟ ಆಗ್ತದೆ, ಅದಕ್ಕೆ ಕಶ್ಟವಾದ ಸಂಸ್ಕ್ರುತ ಬೇಡ. ಸಂಸ್ಕುರುತದ ಒರೆಗಳನ್ನು ಕನ್ನಡದಂತೆ ಬರೆದರೆ ಹೇಳುವಲ್ಲಿ ಯಾವ ತೊಂದರೆ ಇಲ್ಲ, ಅಂದುದಕ್ಕೆ ಅವರೆ ಅಲ್ಲ ಮಡಿವಂತರು. ಋಷಿಯೇ ಸರಿ, ರುಶಿ ಅಂದ್ರೆ ಪ್ರಳಯ, ಸಂಸ್ಕುರುತಿ ನಾಶ, ಅನ್ನೋದು ನ್ಯಾಯವಾದ ವಾದವಂತೆ!
ಕೊನೆಗೂ ಕನ್ನಡದ ವಿದ್ವಾಂಸರು ತುಸುದನಿ ಎತ್ತಿದ್ದು ಸಂತಸ...
ಏನೇನೆಲ್ಲ ಅಂದಿಲ್ಲ
೧) ಸಂಸ್ಕುರುತವಿಲ್ಲದ ಕನ್ನಡ ಜಾಳು
೨) ಸಂಸ್ಕುರುತ ನಮ್ಮ ಸಂಸ್ಕುರುತಿಯ ಬಾಶೆ
೩) ಸಂಸ್ಕುರುತದಲ್ಲೇನೇ ಮಾತ್ರ ಇರೋದು ಎಲ್ಲ
೪) ಈಗ ಕನ್ನಡವೇ ಮಡಿ, ಸಂಸ್ಕ್ರುರುತ ಬಲು ಪ್ರೆಂಡ್ಲಿ.
ಇರಲಿ! ಶಂಕರಬಟ್ಟರ ಕೆಲಸಕ್ಕೆ ಇವೊತ್ತಾದ್ರು ತುಸು ಬೆಲೆ ಕಂಡು ನಲಿವಾಯ್ತು.
ಉ: ಕನ್ನಡದ ಮಾತು-ಬರಹಗಳ ನಡುವೆ ಹೆಚ್ಚುತ್ತಿರುವ ಕಂದರ
ಸಂಗತಿ..
ಯಾರು ನಮಗೆ ಕಶ್ಟ ಆಗ್ತದೆ, ಅದಕ್ಕೆ ಕಶ್ಟವಾದ ಸಂಸ್ಕ್ರುತ ಬೇಡ. ಸಂಸ್ಕುರುತದ ಒರೆಗಳನ್ನು ಕನ್ನಡದಂತೆ ಬರೆದರೆ ಹೇಳುವಲ್ಲಿ ಯಾವ ತೊಂದರೆ ಇಲ್ಲ, ಅಂದುದಕ್ಕೆ ಅವರೆ ಅಲ್ಲ ಮಡಿವಂತರು. ಋಷಿಯೇ ಸರಿ, ರುಶಿ ಅಂದ್ರೆ ಪ್ರಳಯ, ಸಂಸ್ಕುರುತಿ ನಾಶ, ಅನ್ನೋದು ನ್ಯಾಯವಾದ ವಾದವಂತೆ!
ಕೊನೆಗೂ ಕನ್ನಡದ ವಿದ್ವಾಂಸರು ತುಸುದನಿ ಎತ್ತಿದ್ದು ಸಂತಸ...
ಏನೇನೆಲ್ಲ ಅಂದಿಲ್ಲ
೧) ಸಂಸ್ಕುರುತವಿಲ್ಲದ ಕನ್ನಡ ಜಾಳು
೨) ಸಂಸ್ಕುರುತ ನಮ್ಮ ಸಂಸ್ಕುರುತಿಯ ಬಾಶೆ
೩) ಸಂಸ್ಕುರುತದಲ್ಲೇನೇ ಮಾತ್ರ ಇರೋದು ಎಲ್ಲ
೪) ಈಗ ಕನ್ನಡವೇ ಮಡಿ, ಸಂಸ್ಕ್ರುರುತ ಬಲು ಪ್ರೆಂಡ್ಲಿ.
ಇರಲಿ! ಶಂಕರಬಟ್ಟರ ಕೆಲಸಕ್ಕೆ ಇವೊತ್ತಾದ್ರು ತುಸು ಬೆಲೆ ಕಂಡು ನಲಿವಾಯ್ತು.