ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು..
- ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. By: roshan_netla (Jan 29 2008 - 10:41am)
- ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. By: ಗಣೇಶ (Jan 30 2008 - 12:09am)
- ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. By: csomsekraiah (Jan 29 2008 - 1:03pm)
- ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. By: mahesha (Jan 29 2008 - 1:52pm)
- ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. By: Sunil Jayaprakash (Jan 29 2008 - 4:11pm)
- ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. By: mahesha (Jan 29 2008 - 1:52pm)
- ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. By: madhava_hs (Jan 28 2008 - 11:27am)
- ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. By: mahesha (Jan 28 2008 - 12:49pm)
- ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. By: madhava_hs (Jan 28 2008 - 2:21pm)
- ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. By: mahesha (Jan 28 2008 - 3:15pm)
- ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. By: ಸಂಗನಗೌಡ (Jan 28 2008 - 6:14pm)
- ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. By: mahesha (Jan 28 2008 - 3:15pm)
- ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. By: madhava_hs (Jan 28 2008 - 2:21pm)
- ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. By: mahesha (Jan 28 2008 - 12:49pm)

RSS:
ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು..
ತುಸು.. ನಿಮ್ಮ ಸಾಲುಗಳನ್ನು ನೀವೇ ಓದಿರಿ.. !!
ಕನ್ನಡಿಗರಲ್ಲಿರುವ ’ಪುಣ್ಯಕೋಟಿ’ ಬುದ್ದಿ, ಕನ್ನಡನಾಡನ್ನಾಳಿದ ಜೈನ ಮತ್ತು ಲಿಂಗಾಯತ ದೊರೆಗಳಿಂದ...
ಸತ್ಯ/ದಿಟವೆಂಬುದೇ ಮೇಲು ಎಂಬುದು ಜೈನರ ಮಾತು. ತಾವು ನಂಬಿದ ದರ್ಮ( ದರ್ಮಕ್ಕಾಗಿ ಸುಳ್ಳು ಹೇಳಬೋದು, ನೆಂಟರನ್ನು ಕೊಲ್ಲಬೋದು ) ಅನ್ನೋದು ವೈದಿಕರ ನಂಬಿಕೆ.
ಗೋವಿನ ಹಾಡಿನ ಹಿಂದೆ ಇರುವ ದಿಟವಾದ ಅನಿಸು, ಜೈನರದ್ದು.. ಬಗವದ್ಗೀತೆಯಂತೆ ನೆಂಟರನ್ನಾದರೂ ಕೊಂದು, ರಾಜ್ಯಪಡೆ ಅಂತ ಅಲ್ಲ....
ಬಾಹುಬಲಿ ಮುಂತಾದವರು ಇದಕ್ಕೆ ಮಾದರಿ!!
ನಾನು ಕೂಡ ಸಿದ್ದಾಂತದ ಬಗ್ಗೇ ಹೇಳಿದ್ದು ಜಾತಿಯ ಬಗ್ಗಲ್ಲ.!!
ಒಟ್ರಾಸೆ.. ಕನ್ನಡಿಗರ ಮೆದುತನ ನಮ್ಮಾಳಿದ ’ಜೈನ’ ಅರಸುಗಳು ಬಿತ್ತಿಹೋದ ಗುಣವೇ ಹೊರತು.. ಬಳಿಕ ಬಂದವರಿಂದಲ್ಲ.!!