ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು..
- ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. By: roshan_netla (Jan 29 2008 - 10:41am)
- ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. By: ಗಣೇಶ (Jan 30 2008 - 12:09am)
- ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. By: csomsekraiah (Jan 29 2008 - 1:03pm)
- ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. By: mahesha (Jan 29 2008 - 1:52pm)
- ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. By: Sunil Jayaprakash (Jan 29 2008 - 4:11pm)
- ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. By: mahesha (Jan 29 2008 - 1:52pm)
- ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. By: madhava_hs (Jan 28 2008 - 11:27am)
- ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. By: mahesha (Jan 28 2008 - 12:49pm)
- ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. By: madhava_hs (Jan 28 2008 - 2:21pm)
- ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. By: mahesha (Jan 28 2008 - 3:15pm)
- ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. By: ಸಂಗನಗೌಡ (Jan 28 2008 - 6:14pm)
- ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. By: mahesha (Jan 28 2008 - 3:15pm)
- ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. By: madhava_hs (Jan 28 2008 - 2:21pm)
- ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. By: mahesha (Jan 28 2008 - 12:49pm)


RSS:
ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು..
ಮಾಧವ,ಮಹೇಶ,ಸಂಗನಗೌಡ,ರೋಶನ್,ಸೋಮಶೇಖರಯ್ಯನವರಿಗೆ ನನ್ನಿ.
ಕನ್ನಡಿಗರು ಕುಂಬ್ಲೆಯ (ಮೌನ) ಅಭಿಮಾನಿಗಳು-ಸಂಶಯವೇ ಇಲ್ಲ.
ಪ್ರಶಸ್ತಿ ಕೊಟ್ಟಿದ್ದಾರೆ,ರಸ್ತೆಗೆ ಹೆಸರು ಕೊಟ್ಟಿದ್ದಾರೆ-ಒಪ್ಪಿದೆ.
ನಿನ್ನೆ ಮೊನ್ನೆ ಕಣ್ಣುಬಿಟ್ಟ ನಟನಿಗೆ ತೋರಿಸುವ ಅಭಿಮಾನದ ಕಾಲಂಶವನ್ನೂ ನಾವು ೬೦೦ ವಿಕೆಟ್ ಗಡಿದಾಟಿದ ಕುಂಬ್ಲೆಗೆ ತೋರಿಸುವುದಿಲ್ಲ.
ಕುಂಬ್ಲೆಯನ್ನು ನಾಳೆ ಬೇಕಾದರೆ ಟೀಮಿನಿಂದ ತೆಗೆದು,ಅಜಿತ್ ಅಗರ್ಕರನ್ನು ಸೇರಿಸಿಯಾರು.ಸಿಲೆಕ್ಟರ್ ಗಳಿಗೆ ಆಯ್ಕೆಗೆ ಬೇರೆ ಆಪ್ಷನ್ ಇಲ್ಲದೇ ಇದ್ದಾಗ ಅನಿವಾರ್ಯವಾಗಿ ಕನ್ನಡನಾಡಿನವರನ್ನು ಆಯ್ಕೆ ಮಾಡುವರು.ಆಪ್ಷನ್ ಸಿಕ್ಕ ಕೂಡಲೇ ಚೆನ್ನಾಗಿ ಆಡುತ್ತಿದ್ದ ಕೀರ್ಮಾನಿಯನ್ನು ತೆಗೆದುದು ನೆನಪಿಲ್ಲವೆ?
ಡ್ರಾವಿಡ್ ನಾಯಕ ಪದವಿ ಬಿಟ್ಟಾಗ, ತೆಂಡುಲ್ಕರ್ ಬೇಡ ಎಂದು ಹೇಳಿದ್ದರಿಂದ ಅನಿವಾರ್ಯವಾಗಿ ಕುಂಬ್ಲೆಗೆ ನಾಯಕ ಪಟ್ಟ ಕೊಟ್ಟರು.ಬೇರೆಯವರು ಕ್ಯಾಪ್ಟನ್ ಆಗಿರುತ್ತಿದ್ದರೆ ಕುಂಬ್ಲೆಯನ್ನು ಆಸ್ಟ್ರೇಲಿಯಾದ ಒಂದೆರಡು ಟೆಸ್ಟಲ್ಲಾದರು ಹೊರಗಿಡುತ್ತಿದ್ದರು.ಮನ ಬಂದಂತೆ ಟೀಮಿನಿಂದ ತೆಗೆಯದಿರುತ್ತಿದ್ದರೆ ಕುಂಬ್ಲೆಯೂ ಈಗ ಮುರಳಿಯ ಜತೆ ೭೦೦ ಗಡಿ ದಾಟುತ್ತಿರಲಿಲ್ಲವೆ?
-ಗಣೇಶ.
ಸೋಮಶೇಖರಯ್ಯನವರೆ,
ಕರ್ನಾಟಕ ಅಥವಾ ಕನ್ನಡತನ ೧,೨ ಲೇಖನ ಚೆನ್ನಾಗಿದೆ.
-ಗಣೇಶ.