ಅದರಲ್ಲಿಯೂ ಇವರ ಕೃಷ್ಣ ನೀ ಬೇಗನೆ ಬಾರೋ ಕೃತಿಯಲ್ಲಿನ ಗಮಕಗಳನ್ನಂತೂ ಕೇಳುತ್ತಲೇ ಇರಬೇಕು ಅನಿಸುತ್ತದೆ.
ವಸಂತ್, ನೀವು ತಪ್ಪುತಿಳಿಯುವುದಿಲ್ಲವೆಂದರೆ ಒಂದು ಕೊಸರು - "ಯಶಸ್ಸಿನ ಹಾದಿಯ ಮೈಲಿಗಲ್ಲುಗಳು" ಅಷ್ಟು ಸಮರ್ಪಕವಾಗಿ ಬಂದಿಲ್ಲ. "ಮೈಸೂರು ಸಹೋದರರು" ಭಾರತದಲ್ಲಿ ಒಂದೂ ವಿಶಿಷ್ಟವಾದ ಕಾರ್ಯಕ್ರಮ ನಡೆಸಿಕೊಟ್ಟಿಲ್ಲವೇ. "ಹೊರದೇಶದಲ್ಲಿ ನುಡಿಸಿದ್ದು ಮಾತ್ರವೇ ಸಾಧನೆ", ಎಂಬ ತಪ್ಪು ಅಭಿಪ್ರಾಯಕ್ಕೆ ಈ ಪ್ಯಾರಾ ಸ್ವಲ್ಪ ಸೊಪ್ಪು ಹಾಕುತ್ತಿದೆ. ಅದೂ ಅಲ್ಲದೆ, "ಕಛೇರಿ ನೀಡಿರುವ ದೇಶಗಳು" ಅಡಿಯಲ್ಲಿ "ಭಾರತವೇ" ಇಲ್ಲ!!!!!
ಉ: ಮೈಸೂರು ನಾಗರಾಜ್ ಮತ್ತು ಮಂಜುನಾಥ್
ವಸಂತ್ ಕಜೆ, "ಮೈಸೂರು ಸಹೋದರರ" ಬಗ್ಗೆ ಸಂಪದಿಗರಿಗೆ ತಿಳಿಸಿಕೊಟ್ಟದ್ದಕ್ಕೆ ಹೆನ್ನನ್ನಿ. ಮೈಸೂರು ಸಹೋದರರ ಸಂಗೀತವನ್ನು ಸಂಗೀತಪ್ರಿಯ.ಆರ್ಗಿನ ಈ ಕೊಂಡಿಗಳ ಮೂಲಕ ಆಲಿಸಬಹುದು.
ಕೊಂಡಿ ೧, ಕೊಂಡಿ ೨, ಕೊಂಡಿ ೩.
ಅದರಲ್ಲಿಯೂ ಇವರ ಕೃಷ್ಣ ನೀ ಬೇಗನೆ ಬಾರೋ ಕೃತಿಯಲ್ಲಿನ ಗಮಕಗಳನ್ನಂತೂ ಕೇಳುತ್ತಲೇ ಇರಬೇಕು ಅನಿಸುತ್ತದೆ.
ವಸಂತ್, ನೀವು ತಪ್ಪುತಿಳಿಯುವುದಿಲ್ಲವೆಂದರೆ ಒಂದು ಕೊಸರು - "ಯಶಸ್ಸಿನ ಹಾದಿಯ ಮೈಲಿಗಲ್ಲುಗಳು" ಅಷ್ಟು ಸಮರ್ಪಕವಾಗಿ ಬಂದಿಲ್ಲ. "ಮೈಸೂರು ಸಹೋದರರು" ಭಾರತದಲ್ಲಿ ಒಂದೂ ವಿಶಿಷ್ಟವಾದ ಕಾರ್ಯಕ್ರಮ ನಡೆಸಿಕೊಟ್ಟಿಲ್ಲವೇ. "ಹೊರದೇಶದಲ್ಲಿ ನುಡಿಸಿದ್ದು ಮಾತ್ರವೇ ಸಾಧನೆ", ಎಂಬ ತಪ್ಪು ಅಭಿಪ್ರಾಯಕ್ಕೆ ಈ ಪ್ಯಾರಾ ಸ್ವಲ್ಪ ಸೊಪ್ಪು ಹಾಕುತ್ತಿದೆ. ಅದೂ ಅಲ್ಲದೆ, "ಕಛೇರಿ ನೀಡಿರುವ ದೇಶಗಳು" ಅಡಿಯಲ್ಲಿ "ಭಾರತವೇ" ಇಲ್ಲ!!!!!