ಎಲ್ಲ ಸಂದರ್ಭದಲ್ಲೂ ಕವಿತೆ ಬರೆಯಲು ಹೊರಡುವುದೆಂದರೆ ಪದಗಳೊಂದಿಗಿನ ಗುದ್ದಾಟವೆನ್ನಲಾಗದು. ತಪ್ಪುಗಳು ಕಾಣಿಸಿದರೆ ತಿದ್ದಿಕೊಂಡು ಮುಂದುವರಿಯುವುದು ಪೊಸಿಟಿವ್ ಆಟಿಟ್ಯೂಡ್ ಎಂದು ನಂಬಿದ್ದೇನೆ. ಗಿಲೀಟಾದೀತೇನೋ ಎಂಬ ಭಯದಿಂದ ಮುಂದುವರಿಯದಿರುವುದು ಅಪೇಕ್ಷಣೀಯವಲ್ಲ.
'ಎಂದತಿಶಯಮೇ' ಎಂಬ ತರ್ಜಮೆಯಲ್ಲಾದರೂ ಅಷ್ಟೇ, ತಪ್ಪುಗಳು ಯಾರಾದರೂ ತೋರಿಸಿದರೆ ತಿದ್ದಿಕೊಳ್ಳುವೆನು.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು
ಉ: ಕಾದಾಟ
ಎಲ್ಲ ಸಂದರ್ಭದಲ್ಲೂ ಕವಿತೆ ಬರೆಯಲು ಹೊರಡುವುದೆಂದರೆ ಪದಗಳೊಂದಿಗಿನ ಗುದ್ದಾಟವೆನ್ನಲಾಗದು. ತಪ್ಪುಗಳು ಕಾಣಿಸಿದರೆ ತಿದ್ದಿಕೊಂಡು ಮುಂದುವರಿಯುವುದು ಪೊಸಿಟಿವ್ ಆಟಿಟ್ಯೂಡ್ ಎಂದು ನಂಬಿದ್ದೇನೆ. ಗಿಲೀಟಾದೀತೇನೋ ಎಂಬ ಭಯದಿಂದ ಮುಂದುವರಿಯದಿರುವುದು ಅಪೇಕ್ಷಣೀಯವಲ್ಲ.
'ಎಂದತಿಶಯಮೇ' ಎಂಬ ತರ್ಜಮೆಯಲ್ಲಾದರೂ ಅಷ್ಟೇ, ತಪ್ಪುಗಳು ಯಾರಾದರೂ ತೋರಿಸಿದರೆ ತಿದ್ದಿಕೊಳ್ಳುವೆನು.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು