ಇದು ಅಪಾಯಕಾರಿಯಾಗಲಿಲ್ಲವೇ. ಪಾಪ ಪ್ರಜ್ಞೆಯಿಲ್ಲದಿದ್ದರೆ, ಸ್ವೇಚ್ಛಾಚಾರ ಮನೆಮಾಡುತ್ತದೆ.ಕಳ್ಳರಿಗೆ, ಖದೀಮರಿಗೆ ಹಾಸಿಗೆ ಹಾಸಿ ಕೊಟ್ಟಹಾಗಾಗುತ್ತದೆ. ಮನುಷ್ಯರಿಗೆ ಸರಿ ತಪ್ಪುಗಳು ತಿಳಿದಿದ್ದರೆ ತಾನೆ. ಏನು ಮಾಡಬೇಕು, ಯಾವುದನ್ನು ಮಾಡಬಾರದು ಎಂದು ತಿಳಿಯುವುದು.
ಪರಿಶುದ್ಧ ಜಲ
(ಚಿತ್ರ: ವಸಂತ ಕಜೆ)
ವಾರದ ಲೇಖನ ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಸಿಂಹಕ್ಕೆ ಮೃಗಗಳು ಅಭಿಷೇಕವನ್ನಾಗಲೀ ಸಂಸ್ಕಾರವನ್ನಾಗಲೀ ಮಾಡುವುದಿಲ್ಲ. ತನ್ನ ಪರಾಕ್ರಮದಿಂದ ತಾನೇ ಸಂಪಾದಿಸಿಕೊಂಡ ಸಂಪತ್ತುಳ್ಳ ಅದಕ್ಕೆ ಮೃಗರಾಜಪದವಿ ತಾನಾಗಿಯೇ ಬರುತ್ತದೆ.
— ಹಿತೋಪದೇಶ, ಸುಹೃದ್ಭೇದ
Re: ಹಿಟ್ಟಿನ ಹುಂಜ-ಗಿರೀಶ್ ಕಾರ್ನಾಡರ ನಾಟಕದ ಕಥೆ
ಇದು ಅಪಾಯಕಾರಿಯಾಗಲಿಲ್ಲವೇ. ಪಾಪ ಪ್ರಜ್ಞೆಯಿಲ್ಲದಿದ್ದರೆ, ಸ್ವೇಚ್ಛಾಚಾರ ಮನೆಮಾಡುತ್ತದೆ.ಕಳ್ಳರಿಗೆ, ಖದೀಮರಿಗೆ ಹಾಸಿಗೆ ಹಾಸಿ ಕೊಟ್ಟಹಾಗಾಗುತ್ತದೆ. ಮನುಷ್ಯರಿಗೆ ಸರಿ ತಪ್ಪುಗಳು ತಿಳಿದಿದ್ದರೆ ತಾನೆ. ಏನು ಮಾಡಬೇಕು, ಯಾವುದನ್ನು ಮಾಡಬಾರದು ಎಂದು ತಿಳಿಯುವುದು.