ನಮ್ಮೊಳಗೆ ಮನಸ್ಸಿಗಿಂತ ಅದ್ಭುತವಾದದ್ದು ಸಿಗಲಾರದು.ಒಮ್ಮೆ ಬಂದ ಯೋಚನೆಯನ್ನು ಸರಿತಪ್ಪುಗಳ ನಡುವೆ ವಿಮರ್ಶಿಸಿಕೊಂಡುಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡರೆ ಅದು ಮಾನವೀಯತೆ,ಜನಸಾಮಾನ್ಯರಿಗೆ ಅನುಸರಿಸಲಾಗುವಂತದ್ದು.ಕೆಟ್ಟದ್ದನ್ನ ಕಂಡ ತಕ್ಷಣಮೂಡುವ ಕೋಪ ಒಮ್ಮೆ ಕೆಟ್ಟದ್ದಾಗಿಯೇ ಯೋಚಿಸುವಂತೆ ಮಾಡುತ್ತದೆ.ಆದರೆ ನಂತರ ಅದನ್ನು ಪೂರ್ತಿಯಾಗಿ ಮನಸಿಂದ ತೆಗೆದು ಹಾಕದೇಇದ್ದರೆ ಅದು ಚಿಂತೆಯಂತೆ ನಮ್ಮನ್ನು ಬೇಯಿಸುತ್ತದೆ.ಇಲ್ಲಿ ರಾಜ ಮಾಡಿದ ತಪ್ಪು ಕ್ಷಮೆಯಾಗಲಿ ಸರಿಯಾದ ಶಿಕ್ಷೆಯಾಗಲಿ ಕೊಡುವ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳದೇ ಇದ್ದಿರುವುದು.ಆತನ ನಿರ್ಧಾರ ಸರಿಯಾದುದಾಗಿದ್ದರೆ ಅದು ಪಾಪವಾಗುತ್ತಿರಲಿಲ್ಲ ಅಲ್ಲವೇ?
ನಮ್ಮೊಳಗೆ
ನಮ್ಮೊಳಗೆ ಮನಸ್ಸಿಗಿಂತ ಅದ್ಭುತವಾದದ್ದು ಸಿಗಲಾರದು.ಒಮ್ಮೆ ಬಂದ ಯೋಚನೆಯನ್ನು ಸರಿತಪ್ಪುಗಳ ನಡುವೆ ವಿಮರ್ಶಿಸಿಕೊಂಡುಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡರೆ ಅದು ಮಾನವೀಯತೆ,ಜನಸಾಮಾನ್ಯರಿಗೆ ಅನುಸರಿಸಲಾಗುವಂತದ್ದು.ಕೆಟ್ಟದ್ದನ್ನ ಕಂಡ ತಕ್ಷಣಮೂಡುವ ಕೋಪ ಒಮ್ಮೆ ಕೆಟ್ಟದ್ದಾಗಿಯೇ ಯೋಚಿಸುವಂತೆ ಮಾಡುತ್ತದೆ.ಆದರೆ ನಂತರ ಅದನ್ನು ಪೂರ್ತಿಯಾಗಿ ಮನಸಿಂದ ತೆಗೆದು ಹಾಕದೇಇದ್ದರೆ ಅದು ಚಿಂತೆಯಂತೆ ನಮ್ಮನ್ನು ಬೇಯಿಸುತ್ತದೆ.ಇಲ್ಲಿ ರಾಜ ಮಾಡಿದ ತಪ್ಪು ಕ್ಷಮೆಯಾಗಲಿ ಸರಿಯಾದ ಶಿಕ್ಷೆಯಾಗಲಿ ಕೊಡುವ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳದೇ ಇದ್ದಿರುವುದು.ಆತನ ನಿರ್ಧಾರ ಸರಿಯಾದುದಾಗಿದ್ದರೆ ಅದು ಪಾಪವಾಗುತ್ತಿರಲಿಲ್ಲ ಅಲ್ಲವೇ?