ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ

ಉ: ಚೆಂಗನ್ನಡ ಛಂದಸ್ - ೧

February 22, 2008 - 1:18pm — benaka

ಉ: ಚೆಂಗನ್ನಡ ಛಂದಸ್ - ೧

benaka's picture

ಸುನಿಲರೇ,

ಪ್ರಾಸಕ್ಕೂ, ಅಕ್ಕರ/ಮಾತ್ರಾಗಣಕ್ಕೂ ಸಂಬಂಧವಿಲ್ಲ ಎಂದೇನೂ ಹೇಳಲಾಗದು. ನೇರವಾಗಿ ಇಂತಿಷ್ಟೇ ಎಂಬ ನಿಯಮ ಕಾಣುವುದಿಲ್ಲವಾದರೂ, ಪ್ರಾಸಗಳಿಗೆ ಲಕ್ಷಣಗಳನ್ನು ಹೇಳುವಾಗ, ಅಕ್ಷರಗಣಗಳ ಕಟ್ಟುಪಾಡುಗಳಿವೆ. ಮಾತ್ರಾಗಣಗಳ ಬಗ್ಗೆ ನಾಗವರ್ಮ ಏನೋ ಹೇಳಲು ಹೊರಟಿದ್ದು, ಅರ್ಧದಲ್ಲಿಯೇ ನಿಂತಂತೆ ಕಾಣುತ್ತದೆ; ಮುಂದಿನ ಅಧ್ಯಾಯಗಳು ಸಿಗವು. ಬಹುಶಃ ಮೇಲಿನ ಸಿಂಹಾದಿ ಪ್ರಾಸಗಳ ಉದಾಹರಣೆಗಳೂ ಅವನದಲ್ಲದೆ, ಕವಿ ಜಿಹ್ವಾಬಂಧನ ಬರೆದು ಸೇರಿಸಿರಬಹುದೆಂದು ಹೇಳುತ್ತಾರೆ. ಇರಲಿ, ಲಕ್ಷಣಸೂತ್ರವನ್ನು ನೋಡೋಣ:

ಸಿಂಹಪ್ರಾಸಕ್ಕೆ ಲಕ್ಷಣಂ|
ಸರಸಿಜಜ| ಲರುಹ |ಇದು ದೇವಗಣಂ ||
ವೃಷಭಪ್ರಾಸಕ್ಕೆ ಲಕ್ಷಣಂ|
ಪಂಕಜ|ಕಿಂಕರ|ಇದು ಭಗಣಂ||
ಗಜಪ್ರಾಸಕ್ಕೆ ಲಕ್ಷಣಂ|
ಧರಾಧರ| ಮರಾಳ |ಇದು ಸೂರ್ಯಗಣಂ ||
ತುರಂಗಪ್ರಾಸಕ್ಕೆ ಲಕ್ಷಣಂ|
ಮತ್ತಚಕೋರಲೋಚನೆ|ಬಿತ್ತಜರಾಜಧಾನಿ|ಇದು ಲಕ್ಷಣದಲ್ಲಿ ಭಗಣಂ||
ಶರಭಪ್ರಾಸಕ್ಕೆ ಲಕ್ಷಣಂ|
(ನೀರೊಳಿ)| ತಳ್ತೀಹಯಿ|ತ್ತಳ್ತಂಪಕಗಂಧಿ |ಇದು ಆಕಾಶಗಣಂ| ನಾಂದಿಯ ಮೊದಲಿಗೆ ಸಲ್ಲದು ||
ಅಜಪ್ರಾಸಕ್ಕೆ ಲಕ್ಷಣಂ|
ಸ್ವಃಕಾಂತಾ|ಇದೆ ದುಷ್ಕರ ಪ್ರಾಸವೆಂಬುದು|ಇದು ನಾಂದಿಯ ಮೊದಲಿಗೆ ಆಗದು||

ಹೀಗೆ ಕಟ್ಟಳೆ ವಿಧಿಸಿರುವ ರೀತಿಯೂ ಇದೆ; ಆದರೆ ಇಂತಿಷ್ಟೇ ಅಕ್ಷರ / ಮಾತ್ರೆಗಳು ಎಂದು ಕಂಡು ಬರುವುದಿಲ್ಲ. ಆದರೆ ತದನಂತರದ ವೀರಶೈವ ಕವಿಯ "ನಂದಿಛಂದಸ್" ಮಾತ್ರಾಗಣ ಹಾಗೂ ಯತಿ ಕಟ್ಟಳೆಗಳನ್ನು ಸೊಗಸಾಗಿ ವರ್ಣಿಸಿದೆ. ಸಾಧ್ಯವಾದರೆ ಮೂರನೆಯ ಕಂತಿನಲ್ಲಿ ನಂದಿಛಂದಸ್ಸಿನ ಬಗ್ಗೆ ಬರೆಯುತ್ತೇನೆ.

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಚೆಂಗನ್ನಡ ಛಂದಸ್ - ೧ By: benaka (21 replies) February 20, 2008 - 8:35pm
  • ಉ: ಚೆಂಗನ್ನಡ ಛಂದಸ್ - ೧ By: Sunil Jayaprakash (Feb 28 2008 - 11:28am)
  • ಉ: ಚೆಂಗನ್ನಡ ಛಂದಸ್ - ೧ By: benaka (Feb 25 2008 - 7:47pm)
    • ಉ: ಚೆಂಗನ್ನಡ ಛಂದಸ್ - ೧ By: Sunil Jayaprakash (Feb 25 2008 - 9:14pm)
      • ಉ: ಚೆಂಗನ್ನಡ ಛಂದಸ್ - ೧ By: hamsanandi (Feb 25 2008 - 10:02pm)
  • ಉ: ಚೆಂಗನ್ನಡ ಛಂದಸ್ - ೧ By: Sunil Jayaprakash (Feb 22 2008 - 5:53pm)
    • ಉ: ಚೆಂಗನ್ನಡ ಛಂದಸ್ - ೧ By: ಸಂಗನಗೌಡ (Feb 22 2008 - 6:14pm)
    • ಉ: ಚೆಂಗನ್ನಡ ಛಂದಸ್ - ೧ By: ಸಂಗನಗೌಡ (Feb 22 2008 - 6:13pm)
  • ಉ: ಚೆಂಗನ್ನಡ ಛಂದಸ್ - ೧ By: Sunil Jayaprakash (Feb 21 2008 - 5:49pm)
    • ಉ: ಚೆಂಗನ್ನಡ ಛಂದಸ್ - ೧ By: mahesha (Feb 22 2008 - 10:36am)
      • ಉ: ಚೆಂಗನ್ನಡ ಛಂದಸ್ - ೧ By: ಸಂಗನಗೌಡ (Feb 22 2008 - 6:25pm)
        • ಉ: ಚೆಂಗನ್ನಡ ಛಂದಸ್ - ೧ By: mahesha (Feb 28 2008 - 11:49am)
        • ಉ: ಚೆಂಗನ್ನಡ ಛಂದಸ್ - ೧ By: ಸಂಗನಗೌಡ (Feb 22 2008 - 7:02pm)
        • ಉ: ಚೆಂಗನ್ನಡ ಛಂದಸ್ - ೧ By: ಸಂಗನಗೌಡ (Feb 22 2008 - 7:01pm)
      • ಉ: ಚೆಂಗನ್ನಡ ಛಂದಸ್ - ೧ By: Sunil Jayaprakash (Feb 22 2008 - 6:21pm)
  • ಉ: ಚೆಂಗನ್ನಡ ಛಂದಸ್ - ೧ By: Sunil Jayaprakash (Feb 21 2008 - 1:43pm)
    • ಉ: ಚೆಂಗನ್ನಡ ಛಂದಸ್ - ೧ By: kannadakanda (Jul 13 2008 - 12:06am)
    • ಉ: ಚೆಂಗನ್ನಡ ಛಂದಸ್ - ೧ By: benaka (Feb 22 2008 - 1:18pm)
  • ಉ: ಚೆಂಗನ್ನಡ ಛಂದಸ್ - ೧ By: mahesha (Feb 21 2008 - 11:14am)
  • ಉ: ಚೆಂಗನ್ನಡ ಛಂದಸ್ - ೧ By: mahesha (Feb 21 2008 - 10:23am)
  • ಉ: ಚೆಂಗನ್ನಡ ಛಂದಸ್ - ೧ By: hamsanandi (Feb 21 2008 - 4:39am)
    • ಉ: ಚೆಂಗನ್ನಡ ಛಂದಸ್ - ೧ By: benaka (Feb 22 2008 - 12:51pm)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಏನಕ್ಕಾಗಿ, ನುಂಗಿಕೊಂಡದ್ದು
    August 29, 2008 - 4:44am
  • kannadakanda
    ಉ: ಸರ್ವಜ್ಞನ ವಚನಗಳು ಮೂಲರೂಪ (ಹರಿಪ್ರಸಾದ ನಾಡಿಗರ ಸರ್ವಜ್ಞವಚನಗಳ ಮೂಲರೂಪ ತೋಱಿ)
    August 29, 2008 - 4:24am
  • kannadakanda
    ಉ: ಈ ಇಂಗ್ಲಿಶ್ ಸಾಲುಗಳನ್ನು ಕನ್ನಡದಲ್ಲಿ ಹೇಳಿ...
    August 29, 2008 - 4:13am
  • kalpana
    ಉ: ಆರದ ದೀಪ
    August 29, 2008 - 2:42am
  • ಗಣೇಶ
    ಉ: ಗೆಳೆಯ
    August 29, 2008 - 12:26am
  • hpn
    ಉ: ಕನ್ನಡ ವಿಕಿಪೀಡಿಯಾ
    August 28, 2008 - 10:37pm
  • Rajeshwari
    ಉ: ಕಚೇರಿ ಎಂಬ ನರಕ-೧
    August 28, 2008 - 10:36pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 28, 2008 - 10:29pm
  • anil.ramesh
    ಉ: ಒಂದು ನಾಯಿ ಕತೆ
    August 28, 2008 - 10:19pm
  • Sunil Jayaprakash
    ಉ: ಆರದ ದೀಪ
    August 28, 2008 - 10:19pm
ಇನ್ನಷ್ಟು


ನಾವೆಲ್ಲರೂ ಸಹೋದರರಂತೆ ಸಹಬಾಳ್ವೆಯನ್ನು ನೆಡೆಸುವುದನ್ನ ಕಲಿಯಬೇಕು, ಇಲ್ಲದಿದ್ದರೆ ಮೂರ್ಖರಂತೆ ನಾಶವಾಗಬೇಕು.

— ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator