ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

ಉ: ಈ ಹುಡುಗರೇಕೆ ಹೀಗೆ

February 22, 2008 - 5:06pm — gururajkodkani

ಉ: ಈ ಹುಡುಗರೇಕೆ ಹೀಗೆ

gururajkodkani's picture

ಗುರುರಾಜ ಕೊಡ್ಕಣಿ

ಈ ರೀತಿಯ ಅವನ ವರ್ತನೆಗೆ ಅವನ ಅಪಕ್ವ ಮನಸ್ಸು ಕಾರಣವಿರಬಹುದು.ಪ್ರಭುದ್ದತೆಯ ಕೊರತೆ,ಭವಿಷ್ಯದ ಬಗ್ಗೆ ಕಾಳಜಿ ಇಲ್ಲದಿರುವಿಕೆ,ಕೆಲವೊಮ್ಮೆ ಗುರಿತಿಸಿಕೊಳ್ಳುವ ಋಣಾತ್ಮಕ ಬಯಕೆ (identity crisis) ಕೂಡಾ ಕಾರಣವಾಗಿರಬಹುದು.ಕೇವಲ ಹುಡುಗರಲ್ಲಿ ಅಷ್ಟೇ ಅಲ್ಲ, ಈ ರೀತಿಯ ವರ್ತನೆ ಹುಡುಗಿಯರಿ೦ದಲೂ ಕ೦ಡು ಬರುತ್ತದೆ.ನನ್ನ ಸ್ನೇಹಿತನೊಬ್ಬನಿಗೆ ಮದುವೆಯಾದ ಸುಮಾರು ೩೫ ವರ್ಷದ ಮಹಿಳೆ ಇದೇ ರೀತಿ ಮಾಡಿದಳು.ಒಪ್ಪಿಕೊಳ್ಳದಿದ್ದರೇ ತನ್ನ ಮೇಲೆ ಕೆಟ್ಟ ದೃಷ್ಟಿ ಹಾಕಿದನೆ೦ದು ತನ್ನ ಗ೦ಡನಿಗೆ ಹೇಳುತ್ತೇನೆ ಎ೦ದು ಹೆದರಿಸಿದಳು ಕೂಡಾ. ಪಾಪ,ಆ ಹುಡುಗ ತು೦ಬಾ ಸ೦ಭಾವಿತ ಊರು ಬಿಟ್ತು ಬೇರೆ ಊರಿಗೇ ಹೋಗಿಬಿಟ್ಟ.ಇದೆಲ್ಲವೂ ಮಾನಸಿಕ ಸಮಸ್ಯೆಗಳಿಗೆ ಸ೦ಭ೦ದ ಪಟ್ಟವುಗಳು.(ಮಾನಸಿಕ ಸಮಸ್ಯೆ ಎ೦ದರೆ ಮಾನಸಿಕ ರೋಗವಲ್ಲ)

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಈ ಹುಡುಗರೇಕೆ ಹೀಗೆ By: roopablrao (5 replies) February 22, 2008 - 12:03pm
  • ಉ: ಈ ಹುಡುಗರೇಕೆ ಹೀಗೆ By: santhosh kumar (Mar 21 2008 - 12:14am)
  • ಉ: ಈ ಹುಡುಗರೇಕೆ ಹೀಗೆ By: girish.rajanal (Feb 27 2008 - 4:49pm)
  • ಉ: ಈ ಹುಡುಗರೇಕೆ ಹೀಗೆ By: Sunil Jayaprakash (Feb 22 2008 - 5:12pm)
    • ಉ: ಈ ಹುಡುಗರೇಕೆ ಹೀಗೆ By: madhava_hs (Feb 22 2008 - 6:33pm)
  • ಉ: ಈ ಹುಡುಗರೇಕೆ ಹೀಗೆ By: gururajkodkani (Feb 22 2008 - 5:06pm)

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಸಾಂಗರ್, ರಾಜಸ್ಥಾನ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಬಜೆಟ್‌(ಮುಂಗಡಪತ್ರ)ನಲ್ಲಿ ಏನಿರಬೇಕು?
    October 16, 2008 - 8:31am
  • anil.ramesh
    ಉ: ಓದಿದ್ದು ಕೇಳಿದ್ದು ನೋಡಿದ್ದು-51 (kann)ADIGA
    October 16, 2008 - 8:26am
  • mahesha
    ಉ: 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
    October 16, 2008 - 8:25am
  • mrsatish
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 8:19am
  • savithasr
    ಉ: 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
    October 16, 2008 - 8:16am
  • anil.ramesh
    ಉ: " ಮನಸ್ಸುಗಳ ಏಕತೆ " -ಕಲಾಂ ಮೇಷ್ಟ್ರು-ಲೇಖಕರು : ಪ್ರೊ. ಎಚ್. ಆರ್. ರಾಮಕೃಷ್ಣರಾವ್,
    October 16, 2008 - 8:11am
  • anil.ramesh
    ಉ: 'ಕಲಾಂ ಮೇಸ್ಟ್ರು ' ಪುಸ್ತಕದಿಂದ ಆಯ್ದ ಕೆಲವು, ಪುಟಗಳು !
    October 16, 2008 - 8:10am
  • venkatesh
    ಉ: ಕಲಾಂ ಸರ್.. ಇಂದು ‘ನಿಮಗೆ ಹಜಾರ್ ಸಲಾಂ..ಲಾಖ್ ಮುಬಾರಕ್ ’.
    October 16, 2008 - 7:48am
  • venkatesh
    ಉ: ಕಲಾಂ ಸರ್.. ಇಂದು ‘ನಿಮಗೆ ಹಜಾರ್ ಸಲಾಂ..ಲಾಖ್ ಮುಬಾರಕ್ ’.
    October 16, 2008 - 5:53am
  • ASHOKKUMAR
    ಉ: " ಮನಸ್ಸುಗಳ ಏಕತೆ " -ಕಲಾಂ ಮೇಷ್ಟ್ರು-ಲೇಖಕರು : ಪ್ರೊ. ಎಚ್. ಆರ್. ರಾಮಕೃಷ್ಣರಾವ್,
    October 16, 2008 - 5:06am
ಇನ್ನಷ್ಟು


ಋತುಚಕ್ರ ತಿರುಗುವುದು, ಕಾಲನೆದೆ ಮರುಗುವುದು ।
ಮೃತನ ಮಣ್ಣಿಂದ ಹೊಸ ಹುಲ್ಲು ಮೊಳೆಯುವುದು ।।
ಕ್ಷಿತಿ ಗರ್ಭಧರಿಸುವಳು ಮತ್ತುದಿಸುವುದು ಜೀವ ।
ಸತತ ಕೃಷಿಯೋ ಪ್ರಕೃತಿ -- ಮಂಕುತಿಮ್ಮ ।

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator