ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: ಹುಚ್ಚ...

February 26, 2008 - 2:34am — rohithsh007

ಉ: ಹುಚ್ಚ...

rohithsh007's picture

ರೋಹಿತ್.ಎಸ್.ಹೆಚ್.

ಹೌದು, ಸೋಮವಾರದ ವಿಜಯ ಕರ್ನಾಟಕ ದಲ್ಲಿ ನಾನು ಸಹ ಮೇಲಿನ ಕಥೆಯನ್ನೇ ಹೋಲುವ ಕಥೆಯನ್ನು ಮಣಿಕಾಂತ್ ರ ’ಉಭಯ ಕುಶಲೋಪರಿ ಸಾಂಪ್ರತ’ ದಲ್ಲಿ ಓದಿದೆ.

ಇಲ್ಲಿ ರೂಪಾರವರು ಹೇಳಿರುವಂತೆ ಈ ಕಥೆಯನ್ನು ಬರೆದಿರುವವರು ಗುರುರಾಜ್ ಅಲ್ಲ. ಹಾಗೆಯೇ, ಮಣಿಕಾಂತ್ ಸಹ ಅಲ್ಲವೆಂಬುದೆ ನನ್ನ ತಿಳುವಳಿಕೆ. ಏಕೆಂದರೆ, ಕಳೆದ ವಾರವಷ್ಟೆ ಇದೇ ಕಥೆಯ ಆಂಗ್ಲ ರೂಪವನ್ನು ನನಗೆ ಗೆಳೆಯರೊಬ್ಬರು ಈ-ಮೈಲ್ ಮಾಡಿದ್ದರು. ವಿಷಾದವೆಂದರೆ, ಅಲ್ಲೂ ಸಹ ಕಥಾಲೇಖಕನ ಹೆಸರು ಇರಲಿಲ್ಲ.

ಹಾಗಾಗಿ, ನನ್ನ ಪ್ರಕಾರ ಇಬ್ಬರು ಈ ಆಂಗ್ಲ ಕಥೆಯನ್ನು ರೂಪಾಂತರ ಮಾಡಿದ್ದಾರೆ ಎಂದೇ ನನ್ನ ಅಭಿಪ್ರಾಯ.
ಮಣಿಕಾಂತ್ ರ ರೂಪಾಂತಾರ ಚೆನ್ನಾಗಿದೆ.

ನಿಮಗೆ ಬೇಕಿದ್ದರೆ ನಾನು ಅ ಆಂಗ್ಲ ಕಥೆಯನ್ನು ಈ-ಮೈಲ್ ಮಾಡುವೆ.

ಧನ್ಯವಾದ.... Smiling

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಹುಚ್ಚ... By: gururajkodkani (4 replies) February 21, 2008 - 4:29pm
  • ಉ: ಹುಚ್ಚ... By: gururajkodkani (Feb 26 2008 - 11:52am)
  • ಉ: ಹುಚ್ಚ... By: rohithsh007 (Feb 26 2008 - 2:34am)
  • ಉ: ಹುಚ್ಚ... By: roopablrao (Feb 25 2008 - 9:08am)
  • ಉ: ಹುಚ್ಚ... By: Sunil Jayaprakash (Feb 21 2008 - 5:42pm)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • savithru
    ಉ: ಅಬ್ಬಿ, ಅರ್ಬಿ
    July 25, 2008 - 1:46pm
  • mahesha
    ಉ: ಅಬ್ಬಿ, ಅರ್ಬಿ
    July 25, 2008 - 1:06pm
  • mahesha
    ಉ: ಕೊಲ್ಲೆ ನಂನಂನೇ - ಅಪ್ಪಟ ಕನ್ನಡ ಅಪ್ಪಟ ಸವಿಗಂಪಿನ ಇಂಪು
    July 25, 2008 - 12:32pm
  • vikashegde
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 25, 2008 - 12:31pm
  • kannadakanda
    ಉ: ಕೊಲ್ಲೆ ನಂನಂನೇ - ಅಪ್ಪಟ ಕನ್ನಡ ಅಪ್ಪಟ ಸವಿಗಂಪಿನ ಇಂಪು
    July 25, 2008 - 12:30pm
  • kpbolumbu
    ಉ: ಕೊಲ್ಲೆ ನಂನಂನೇ - ಅಪ್ಪಟ ಕನ್ನಡ ಅಪ್ಪಟ ಸವಿಗಂಪಿನ ಇಂಪು
    July 25, 2008 - 12:27pm
  • vikashegde
    ಉ: ಕನ್ನಡದಲ್ಲಿ ಓಸಿಆರ್‍ ಇದೆಯೇ?
    July 25, 2008 - 12:25pm
  • kannadakanda
    ಉ: ಅದ್ದು
    July 25, 2008 - 12:25pm
  • tarlesubba
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 25, 2008 - 12:23pm
  • srinivasps
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 25, 2008 - 12:22pm
ಇನ್ನಷ್ಟು


ಮಾನವರು ಯುಧ್ಧಕ್ಕೆ ಅಂತ್ಯವನ್ನು ತರಬೇಕು, ಇಲ್ಲದಿದ್ದರೆ ಯುಧ್ಧ ಎಲ್ಲರಿಗೂ ಅಂತ್ಯವನ್ನು ತರುತ್ತದೆ.

— ಜಾನ್ ಕೆನಡಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator