ಹೌದು, ಸೋಮವಾರದ ವಿಜಯ ಕರ್ನಾಟಕ ದಲ್ಲಿ ನಾನು ಸಹ ಮೇಲಿನ ಕಥೆಯನ್ನೇ ಹೋಲುವ ಕಥೆಯನ್ನು ಮಣಿಕಾಂತ್ ರ ’ಉಭಯ ಕುಶಲೋಪರಿ ಸಾಂಪ್ರತ’ ದಲ್ಲಿ ಓದಿದೆ.
ಇಲ್ಲಿ ರೂಪಾರವರು ಹೇಳಿರುವಂತೆ ಈ ಕಥೆಯನ್ನು ಬರೆದಿರುವವರು ಗುರುರಾಜ್ ಅಲ್ಲ. ಹಾಗೆಯೇ, ಮಣಿಕಾಂತ್ ಸಹ ಅಲ್ಲವೆಂಬುದೆ ನನ್ನ ತಿಳುವಳಿಕೆ. ಏಕೆಂದರೆ, ಕಳೆದ ವಾರವಷ್ಟೆ ಇದೇ ಕಥೆಯ ಆಂಗ್ಲ ರೂಪವನ್ನು ನನಗೆ ಗೆಳೆಯರೊಬ್ಬರು ಈ-ಮೈಲ್ ಮಾಡಿದ್ದರು. ವಿಷಾದವೆಂದರೆ, ಅಲ್ಲೂ ಸಹ ಕಥಾಲೇಖಕನ ಹೆಸರು ಇರಲಿಲ್ಲ.
ಹಾಗಾಗಿ, ನನ್ನ ಪ್ರಕಾರ ಇಬ್ಬರು ಈ ಆಂಗ್ಲ ಕಥೆಯನ್ನು ರೂಪಾಂತರ ಮಾಡಿದ್ದಾರೆ ಎಂದೇ ನನ್ನ ಅಭಿಪ್ರಾಯ.
ಮಣಿಕಾಂತ್ ರ ರೂಪಾಂತಾರ ಚೆನ್ನಾಗಿದೆ.
ನಿಮಗೆ ಬೇಕಿದ್ದರೆ ನಾನು ಅ ಆಂಗ್ಲ ಕಥೆಯನ್ನು ಈ-ಮೈಲ್ ಮಾಡುವೆ.
ಉ: ಹುಚ್ಚ...
ರೋಹಿತ್.ಎಸ್.ಹೆಚ್.
ಹೌದು, ಸೋಮವಾರದ ವಿಜಯ ಕರ್ನಾಟಕ ದಲ್ಲಿ ನಾನು ಸಹ ಮೇಲಿನ ಕಥೆಯನ್ನೇ ಹೋಲುವ ಕಥೆಯನ್ನು ಮಣಿಕಾಂತ್ ರ ’ಉಭಯ ಕುಶಲೋಪರಿ ಸಾಂಪ್ರತ’ ದಲ್ಲಿ ಓದಿದೆ.
ಇಲ್ಲಿ ರೂಪಾರವರು ಹೇಳಿರುವಂತೆ ಈ ಕಥೆಯನ್ನು ಬರೆದಿರುವವರು ಗುರುರಾಜ್ ಅಲ್ಲ. ಹಾಗೆಯೇ, ಮಣಿಕಾಂತ್ ಸಹ ಅಲ್ಲವೆಂಬುದೆ ನನ್ನ ತಿಳುವಳಿಕೆ. ಏಕೆಂದರೆ, ಕಳೆದ ವಾರವಷ್ಟೆ ಇದೇ ಕಥೆಯ ಆಂಗ್ಲ ರೂಪವನ್ನು ನನಗೆ ಗೆಳೆಯರೊಬ್ಬರು ಈ-ಮೈಲ್ ಮಾಡಿದ್ದರು. ವಿಷಾದವೆಂದರೆ, ಅಲ್ಲೂ ಸಹ ಕಥಾಲೇಖಕನ ಹೆಸರು ಇರಲಿಲ್ಲ.
ಹಾಗಾಗಿ, ನನ್ನ ಪ್ರಕಾರ ಇಬ್ಬರು ಈ ಆಂಗ್ಲ ಕಥೆಯನ್ನು ರೂಪಾಂತರ ಮಾಡಿದ್ದಾರೆ ಎಂದೇ ನನ್ನ ಅಭಿಪ್ರಾಯ.
ಮಣಿಕಾಂತ್ ರ ರೂಪಾಂತಾರ ಚೆನ್ನಾಗಿದೆ.
ನಿಮಗೆ ಬೇಕಿದ್ದರೆ ನಾನು ಅ ಆಂಗ್ಲ ಕಥೆಯನ್ನು ಈ-ಮೈಲ್ ಮಾಡುವೆ.
ಧನ್ಯವಾದ....