'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
ವಾಹ್! ಶ್ರೀಕಾಂತರೇ ನಿಮ್ಮ ಕೈನಿಂದಲೇ ಪೋಣಿಸಿದ ಹಾರ ಬಹಳ ಸುಂದರವಾಗಿದೆ. ಇನ್ನೂ ಓದಿ, ಆದರೆ ವಿಮರ್ಶೆಗಾಗಿ ಕನ್ನಡ ಪುಸ್ತಕಗಳನ್ನು. ಇನ್ನೂ ಓಡಿ, ಗಾಡಿ ಹಿಡಿಯಲಲ್ಲ, ಜೀವನದಲ್ಲಿ ಮೇಲೇರಲು. ಇಂತಹ ಇನ್ನೂ ಹೆಚ್ಚು ಹೆಚ್ಚು ಕವನಗಳು ನಿಮ್ಮ ಕೈನಿಂದ ಬರಲಿ.
ಮುಂಬೈ ಲೋಕಲ್ ಬಗ್ಗೆ ನಾನೊಂದು ಕವನ ಬರೆದಿದ್ದೆ. ಅದಿಲ್ಲಿದೆ ನೋಡಿ. http://sampada.net/node/33
ವಂದನೆಗಳೊಂದಿಗೆ --- ತವಿಶ್ರೀನಿವಾಸ http://asraya.net
ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ) (ನವರಾತ್ರಿ ಪ್ರಯುಕ್ತ) 'ಸಂಪದ' ಟಿ-ಶರ್ಟ್
ಬಿಪಾಸರ್, ರಾಜಸ್ಥಾನ
(ಫೋಟೋ: ಫರ್ಹದ್ ಕಾಂಟ್ರಾಕ್ಟರ್)
ವಾರದ ಫೀಚರ್ ಜೀವನದಿ ಕಾವೇರಿ
ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಕ್ರಾಂತಿಕಾರಿಯಾಗುವುದಕ್ಕಿಂದ ಮೊದಲು ನೀನು ಒಬ್ಬ ಮನುಷ್ಯನಾಗಬೇಕು, ದುರ್ಬಲರು ಯಾರೇ ಅಗಲಿ ಅವರಿಗಾಗಿ ಶ್ರಮಿಸಬೇಕು.
— ಜೇನ್ ಫೊಂಡಾ
ಮುಂಬೈ ಲೋಕಲ್
ವಾಹ್! ಶ್ರೀಕಾಂತರೇ ನಿಮ್ಮ ಕೈನಿಂದಲೇ ಪೋಣಿಸಿದ ಹಾರ ಬಹಳ ಸುಂದರವಾಗಿದೆ. ಇನ್ನೂ ಓದಿ, ಆದರೆ ವಿಮರ್ಶೆಗಾಗಿ ಕನ್ನಡ ಪುಸ್ತಕಗಳನ್ನು. ಇನ್ನೂ ಓಡಿ, ಗಾಡಿ ಹಿಡಿಯಲಲ್ಲ, ಜೀವನದಲ್ಲಿ ಮೇಲೇರಲು. ಇಂತಹ ಇನ್ನೂ ಹೆಚ್ಚು ಹೆಚ್ಚು ಕವನಗಳು ನಿಮ್ಮ ಕೈನಿಂದ ಬರಲಿ.
ಮುಂಬೈ ಲೋಕಲ್ ಬಗ್ಗೆ ನಾನೊಂದು ಕವನ ಬರೆದಿದ್ದೆ. ಅದಿಲ್ಲಿದೆ ನೋಡಿ. http://sampada.net/node/33
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net