ಚೆನ್ನಾಗಿ ಉಸುರಿದ್ದೀರ. ಈ ಕವನವನ್ನು ಪತ್ರಿಕೆಗಳಿಗೂ ಕಳುಹಿಸಿ. ಬಹಳ ಚೆನ್ನಾಗಿದೆ. ಆದರೆ ಲಾಲೂ ಕೈಗೆ ಕೊಟ್ಟಿರೋದು ತಂಬಿಟ್ಟಲ್ಲ ಅಲ್ವಾ?
ಚೊಂಬಿಟ್ಟು ಅಂತ ಬರೆದಿದ್ರೆ ಸೂಕ್ತವೇನೋ?
ಬೈಲು ಪದದ ಅರ್ಥ ಆಗ್ಲಿಲ್ಲ.
ಸತ್ಯವಾದ ಮಾತುಗಳು. ೧೦೦ ಕೋಟಿ ಜನರಲ್ಲಿ ೯೯.೯೯೯೯ ಮಂದಿ ಕೋಳಿ, ಕುರಿಗಳೇ! ಸೂತ್ರಧಾರಿಗಳ ಕಣ್ಣಲ್ಲಿ ಮಾನವರಂತೂ ಅಲ್ಲವೇ ಅಲ್ಲ.
ಈ ಕವನಕ್ಕೆ ನಿಮಗೆ ಬುದ್ಧಿ ಹೇಳ್ಬೇಕಾ? ಇದನ್ನು ಓದಿಯೂ ಓದದಂತಿರುವವರಿಗೆ ಬುದ್ಧಿ ಹೇಳ್ಬೇಕು. ಕಾಲಕ್ಕೆ ತಕ್ಕುದಾದ ಮಾತನ್ನೇ ತಿಳಿಸಿರುವಿರಿ.
ವಿದ್ಯುತ್ ಉಚಿತ, ಆದರೆ ನೀರಿಲ್ಲ!
(ಚಿತ್ರ: ಹರಿ ಪ್ರಸಾದ್ ನಾಡಿಗ್.)
ವಾರದ ಲೇಖನ ವಿದ್ಯುತ್ ಉಚಿತ... ಷಾಕ್ ಖಚಿತ...!
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ನದಿ, ಪರ್ವತ, ನೀರು ಹೀಗೆ ಯಾವುದು ನೋಡಲು ಸಿಕ್ಕರೂ (ನಿಸರ್ಗ) ಅದು ಹರಿದರ್ಶನವೆಂದೇ ತಿಳಿಯಬೇಕು
— ಭಾಗವತ
Re: ಇಂದಿನ ಸುದ್ದಿ
ಹಳಿಯನು ಬಿಟ್ಟು ಹೊರಟರೆ ರೈಲು
ಜನರೆನ್ನುವರು ಬೈಲು
ಲಾಲೂಜಿಯ ಹೊಸಾ ಬಜೆಟ್ಟು
ಕನ್ನಡಿಗರ ಕೈಗೆ ತಂಬಿಟ್ಟು
ಚೆನ್ನಾಗಿ ಉಸುರಿದ್ದೀರ. ಈ ಕವನವನ್ನು ಪತ್ರಿಕೆಗಳಿಗೂ ಕಳುಹಿಸಿ. ಬಹಳ ಚೆನ್ನಾಗಿದೆ. ಆದರೆ ಲಾಲೂ ಕೈಗೆ ಕೊಟ್ಟಿರೋದು ತಂಬಿಟ್ಟಲ್ಲ ಅಲ್ವಾ?
ಚೊಂಬಿಟ್ಟು ಅಂತ ಬರೆದಿದ್ರೆ ಸೂಕ್ತವೇನೋ?
ಬೈಲು ಪದದ ಅರ್ಥ ಆಗ್ಲಿಲ್ಲ.
ಕೋಳಿಜ್ವರದಲಿ ಸತ್ತವರೆಲ್ಲ
ಕೋಳೀಗಳೆಂಬುದು ಸತ್ಯ
ಸತ್ಯವಾದ ಮಾತುಗಳು. ೧೦೦ ಕೋಟಿ ಜನರಲ್ಲಿ ೯೯.೯೯೯೯ ಮಂದಿ ಕೋಳಿ, ಕುರಿಗಳೇ! ಸೂತ್ರಧಾರಿಗಳ ಕಣ್ಣಲ್ಲಿ ಮಾನವರಂತೂ ಅಲ್ಲವೇ ಅಲ್ಲ.
ಇನ್ನು ನೀವು ಹೇಳಬೇಕು ನನಗೊಂದಿಷ್ಟು ಬುದ್ದಿ
ಈ ಕವನಕ್ಕೆ ನಿಮಗೆ ಬುದ್ಧಿ ಹೇಳ್ಬೇಕಾ? ಇದನ್ನು ಓದಿಯೂ ಓದದಂತಿರುವವರಿಗೆ ಬುದ್ಧಿ ಹೇಳ್ಬೇಕು.
ಕಾಲಕ್ಕೆ ತಕ್ಕುದಾದ ಮಾತನ್ನೇ ತಿಳಿಸಿರುವಿರಿ.