ಉ: Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ
- ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ By: Sunil Jayaprakash (Feb 27 2007 - 10:14pm)
- ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ By: Shyam Kishore (Feb 28 2007 - 2:18am)
- Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ By: hamsanandi (Mar 3 2007 - 4:22am)
- Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ By: ವೈಭವ (Mar 3 2007 - 4:57pm)
- ಉ: Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ By: csomsekraiah (Mar 6 2008 - 12:18pm)
- ಉ: Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ By: ವೈಭವ (Mar 6 2008 - 8:12pm)
- ಉ: Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ By: Ennares (Mar 6 2008 - 9:45pm)
- ಉ: Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ By: ವೈಭವ (Mar 7 2008 - 8:05am)
- ಉ: Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ By: Ennares (Mar 6 2008 - 9:45pm)
- ಉ: Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ By: muralihr (Mar 6 2008 - 7:36pm)
- ಉ: Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ By: savithru (Mar 7 2008 - 11:11am)
- ಉ: Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ By: ವೈಭವ (Mar 6 2008 - 8:12pm)
- ಉ: Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ By: csomsekraiah (Mar 6 2008 - 12:18pm)
- Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ By: ವೈಭವ (Mar 3 2007 - 4:57pm)
- Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ By: hamsanandi (Mar 3 2007 - 4:22am)
- ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ By: Shyam Kishore (Feb 28 2007 - 2:18am)


RSS:
ಉ: Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ
ಚರಿತ್ರೆಯನುಸಾರ ಆರಾಧ್ಯ ಬ್ರಾಹ್ಮಣನಾಗಿದ್ದ ಚಾಮರಸ ವೀರಶೈವನಾಗಿ ಮತಾಂತರ ಹೊಂದಿದನಂತೆ. ಬಹುಶಃ ನಿಮ್ಮ ಕಥೆಯೂ ಕಾರಣವಿರಬಹುದು ಅಥವಾ ಕುಮಾರವ್ಯಾಸ ಮತ್ತು ಅವನ ವೈಷ್ಣವ ಹಿಂಬಾಲಕರ ಕಾಟ ತಾಳಲಾರದೆಯೂ ಇರಬಹುದು.
ವೀರಶೈವನಾದೊಡನೆಯೇ ಚಾಮರಸನಿಗೆ ಅನೇಕ ಬೆಂಬಲಿಗರು ದೊರಕಿರಬಹುದು. ವಿಜಯನಗರದ ಎಲ್ಲ ರಾಜರ ಆಸ್ಥಾನಗಳಲ್ಲೂ ವೈಷ್ಣವ ಮತ್ತು ವೀರಶೈವ ಕವಿಗಳ ಮಧ್ಯೆ ತೀವ್ರ ಪೈಪೋಟಿ ಇದ್ದದ್ದು ವರದಿಯಾಗಿದೆ.
(http://en.wikipedia.org/wiki/Kannada_literature_in_Vijayanagara_empire )
ಅವನ ಪ್ರಭುಲಿಂಗಲೀಲೆ ಸಂತ ಅಲ್ಲಮಪ್ರಭುವಿನ ಜೀವನ ವೃತ್ತಾಂತವಾದರೂ ಅವರನ್ನು ಗಣಪತಿಯ ಅವತಾರ ಎಂದು ಬಿಂಬಿಸಲಾಗಿತ್ತಂತೆ. ಪಾರ್ವತಿಯನ್ನು ರಾಜಕುಮಾರಿ ಬನವಾಸಿಯಾಗಿ ರೂಪಿಸಲಾಗಿತ್ತು ಅಂತ ವರ್ಣನೆ ಇದೆ.
ವೈಷ್ಣವರ ( ಅಥವಾ ಕುಮಾರವ್ಯಾಸನ) ಮೇಲೆ ಹಗೆ ತೀರಿಸಲು ಚಾಮರಸ “ಇದು ಬರಿ ಪಾಮರರ ಕಥೆಯಲ್ಲ" ಅಂತ ಮಹಾಭಾರತ ಮತ್ತು ರಾಮಾಯಣಗಳನ್ನು ಹೀಯಾಳಿಸಿದ್ದ ಎಂದು ಉಲ್ಲೇಖವಿದೆ.
ವಿಷಯ ಹೀಗಿರುವಾಗ, ಪೈಪೋಟಿ “ಆರೋಗ್ಯಕರ” ಅನ್ನೋದು ಎಷ್ಟರ ಮಟ್ಟಿಗೆ ಸಮರ್ಪಕ ವೈಭವ?
- ನವರತ್ನ ಸುಧೀರ್