ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಒಪ್ಪಿದೆ

February 27, 2006 - 12:48am — gvmt

ಒಪ್ಪಿದೆ

gvmt's picture

> ಓ ಅದನ್ನು ಭೂಮಿ ಎನ್ನುತ್ತೀರಾ... ಅದು ಈ ನೀರು ತುಂಬಿರುವ ಬೋಗುಣಿಯ ಅಂಚು
...
> ವೈಜ್ಞಾನಿಕವಾಗಿ ಚಿಂತಿಸುವ, ಕಾರ್ಯ ಕಾರಣಗಳನ್ನು ಹುಡುಕುವ ಮನುಷ್ಯ ವಿಶ್ವದ ಕುರಿತು ಅರಿತಿರುವುದು ಲೋಳೆಮೀನಿನಷ್ಟೇ.

ವಿಜ್ಞಾನ, ``ವೈಜ್ಞಾನಿಕ ತಿಳಿವಳಿಕೆ'' ಎನ್ನುವ ಕೂಪಗಳನ್ನು ನಾವಾಗಿ ನಮಗಾಗಿ ನಿರ್ಮಿಸಿಕೊಂಡು ಅದರಾಚೆಗೆ ನಮಗೆ ಕಾಣದ್ದು ಏನೂ ಇಲ್ಲವೆಂದು ಸಾಧಿಸುವವರು, ನಾವು, ಮಂಡೂಕಗಳೊ, ಬೆಪ್ಪರೊ? ನಿಜವಾದ ವಿಜ್ಞಾನದಲ್ಲಿ "ಗೊತ್ತಿಲ್ಲ"ಕ್ಕೆ ದೊಡ್ಡ ಸ್ಥಾನವಿದೆ. ನಮ್ಮ ವಿಜ್ಞಾನದಲ್ಲಿ "ಗೊತ್ತಿಲ್ಲ"ವೆಂದರೆ "ಇಲ್ಲ"ವೆಂದೆ.

ಈ human centric ದೃಷ್ಟಿ ನಿಜವಾಗಿ ನಮಗೆ, ಭಾರತೀಯರಿಗೆ, ಹೊಸದು. ವಿಸ್ತಾರವಾಗಿ ಚರ್ಚಿಸಿ, ತರ್ಕಿಸಿ, ತರ್ಕ ಸಾಲದೆ "ಕೋ ಅಯಂ" ಎಂದಿ ಜಿಜ್ಞಾಸೆ ಮಾಡಹೊರಟ ಭಾರತೀಯರು ಎಲ್ಲವನ್ನೂ ಬಿಟ್ಟು ಈ ದುರಹಂಕಾರದ ವಿಜ್ಞಾನವನ್ನು ಹಿಡಿದಿದ್ದೇವೆ. ನಾವು ನಿಜವಾಗಿ ಬೆಪ್ಪರು.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ನೆಲದ ಮರೆಯ ನಿದಾನ-1 By: ismail (6 replies) February 26, 2006 - 7:23pm
  • ವಿಚಿತ್ರ By: sinchanabhat (Feb 27 2006 - 7:16am)
  • ಒಪ್ಪಿದೆ By: gvmt (Feb 27 2006 - 12:48am)
  • ಸ್ಪಷ್ಟೀಕರಣ By: ismail (Feb 26 2006 - 9:08pm)
  • ಹಿಚ್‌ಹೈಕರ್ಸ್ ಗೈಡ್ ರೀತಿ ಇದೆ By: pavanaja (Feb 26 2006 - 8:42pm)
  • ಉತ್ಸುಕತೆ By: tvsrinivas41 (Feb 26 2006 - 8:21pm)
  • ಕ್ಷಮಿಸಿ By: (Feb 26 2006 - 8:14pm)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • savithru
    ಉ: ಅಬ್ಬಿ, ಅರ್ಬಿ
    July 25, 2008 - 1:46pm
  • mahesha
    ಉ: ಅಬ್ಬಿ, ಅರ್ಬಿ
    July 25, 2008 - 1:06pm
  • mahesha
    ಉ: ಕೊಲ್ಲೆ ನಂನಂನೇ - ಅಪ್ಪಟ ಕನ್ನಡ ಅಪ್ಪಟ ಸವಿಗಂಪಿನ ಇಂಪು
    July 25, 2008 - 12:32pm
  • vikashegde
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 25, 2008 - 12:31pm
  • kannadakanda
    ಉ: ಕೊಲ್ಲೆ ನಂನಂನೇ - ಅಪ್ಪಟ ಕನ್ನಡ ಅಪ್ಪಟ ಸವಿಗಂಪಿನ ಇಂಪು
    July 25, 2008 - 12:30pm
  • kpbolumbu
    ಉ: ಕೊಲ್ಲೆ ನಂನಂನೇ - ಅಪ್ಪಟ ಕನ್ನಡ ಅಪ್ಪಟ ಸವಿಗಂಪಿನ ಇಂಪು
    July 25, 2008 - 12:27pm
  • vikashegde
    ಉ: ಕನ್ನಡದಲ್ಲಿ ಓಸಿಆರ್‍ ಇದೆಯೇ?
    July 25, 2008 - 12:25pm
  • kannadakanda
    ಉ: ಅದ್ದು
    July 25, 2008 - 12:25pm
  • tarlesubba
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 25, 2008 - 12:23pm
  • srinivasps
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 25, 2008 - 12:22pm
ಇನ್ನಷ್ಟು


"ನೀವು ಲೋಕವನ್ನಾಗಲೋ, ಸಮಾಜವನ್ನಾಗಲೀ, ಪುರೋಹಿತಶಾಹಿಯನ್ನಾಗಲೀ ಬದಲಾಯಿಸಲು ಪ್ರಯತ್ನಿಸುವ ಅಗತ್ಯ ಖಂಡಿತ ಇಲ್ಲ. ನೀವು ಮತ್ತು ನಿಮ್ಮ ಮನಸ್ಸು ಪರಿವರ್ತನೆ ಆಗದೆ ಏನೂ ಬದಲಾಗುವುದಿಲ್ಲ"

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator