ಕೊನೆಯ ರೂಪಕ ಓದಿದಾಗ ಪುತಿನ ಅವರ ಕವನದ "ನನ್ನೊಳು ನೀ ನಿನ್ನೊಳು ನಾ" ಸಾಲುಗಳು ನೆನಪಾದವು. ಅವರ ಗೋಕುಲ ನಿರ್ಗಮನ ನಾಟಕದಲ್ಲಿ ಬಿ ವಿ ಕಾರಂತ ಅವರು ಈ ಹಾಡನ್ನು ತುಂಬ ಸುಂದರವಾಗಿ ಅಳವಡಿಸಿದ್ದಾರೆ.
ಇದೇ ಧಾಟಿಯ ಇನ್ನೊಂದು ಕವಿತೆಯ ಸಾಲುಗಳು (ಬೇಂದ್ರೆಯವರದ್ದು)- ನಾನು ನೀನು ಆನು ತಾನು ನಾಕು ನಾಕೇ ತಂತಿ
ಭಾರತೀಯ ಅದ್ವೈತ ಸಿದ್ಧಾಂತ ದ ತಿರುಳು ಈ ಸಾಲುಗಳಲ್ಲಿವೆ.
ಸಿಗೋಣ, ಪವನಜ ----------- Vishva Kannada Think globally, Act locally
ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ
(ಫೋಟೋ : Farhad Contractor)
ವಾರದ ಲೇಖನ ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ತಣ್ಣನೆ ಮನದಿ೦ ತಣ್ಣಮಾನಸಕೆ ಮಣ್ಣಿನ ಕ೦ಪಿದು ಹರಡುತಿದೆ ಬಣ್ಣದ ಮಾತೊಳು ಬ್ರಹ್ಮವನಾತ್ಮಕೆ ಉಣ್ಣಬಡಿಸಿಯೌತಣಿಸುತಿದೆ.
— ಪು ತಿ ನ
ನನ್ನೊಳು ನೀ ನಿನ್ನೊಳು ನಾ
ಕೊನೆಯ ರೂಪಕ ಓದಿದಾಗ ಪುತಿನ ಅವರ ಕವನದ "ನನ್ನೊಳು ನೀ ನಿನ್ನೊಳು ನಾ" ಸಾಲುಗಳು ನೆನಪಾದವು. ಅವರ ಗೋಕುಲ ನಿರ್ಗಮನ ನಾಟಕದಲ್ಲಿ ಬಿ ವಿ ಕಾರಂತ ಅವರು ಈ ಹಾಡನ್ನು ತುಂಬ ಸುಂದರವಾಗಿ ಅಳವಡಿಸಿದ್ದಾರೆ.
ಇದೇ ಧಾಟಿಯ ಇನ್ನೊಂದು ಕವಿತೆಯ ಸಾಲುಗಳು (ಬೇಂದ್ರೆಯವರದ್ದು)-
ನಾನು ನೀನು ಆನು ತಾನು ನಾಕು ನಾಕೇ ತಂತಿ
ಭಾರತೀಯ ಅದ್ವೈತ ಸಿದ್ಧಾಂತ ದ ತಿರುಳು ಈ ಸಾಲುಗಳಲ್ಲಿವೆ.
ಸಿಗೋಣ,
ಪವನಜ
-----------
Vishva Kannada
Think globally, Act locally