'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
ಆಗಿನಿಂದ ಕರೆಯುತ್ತಿದ್ದೇನೆ ಹಿಂದಿರುಗಿ ನೋಡುತ್ತಲೇ ಇಲ್ಲ ಬೈರಾಗಿ.ನಗುತಾ ನಡೆಯುತ್ತಿದ್ದಾನೆ,ಹೌದು ಹಾಡಿನಗುಂಗಲೇ ಇರಬೇಕು.ಮತ್ತೇನು ಹೇಳುವುದಿಲ್ಲ ನನಗೆ,ಅನಿಶ್ಚಿತತೆಗೆ ಬಯಪಡಬೇಡ,ಅದೇ ಜೀವನದ ಚೆಲುವು,ಅನ್ನಬೇಕಿತ್ತು.ದಾರಿಯಲ್ಲಿ ನಿಮಗಾರಿಗಾದರೂ ಸಿಕ್ಕರೆ ಹೇಳಿಬಿಡಿ.
ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ) (ನವರಾತ್ರಿ ಪ್ರಯುಕ್ತ) 'ಸಂಪದ' ಟಿ-ಶರ್ಟ್
ಬಿಪಾಸರ್, ರಾಜಸ್ಥಾನ
(ಫೋಟೋ: ಫರ್ಹದ್ ಕಾಂಟ್ರಾಕ್ಟರ್)
ವಾರದ ಫೀಚರ್ ಜೀವನದಿ ಕಾವೇರಿ
ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಮೊಗ ನಾಲ್ಕು ನರನಿಗಂತೆಯೆ ನಾರಿಗಂ ಬಗೆಯೆ । ಜಗಕೆ ಕಾಣಿಪುದೊಂದು, ಮನೆಯ ಜನಕೊಂದು ।। ಸೊಗಸಿನೆಳಸಿಕೆಗೊಂದು, ತನ್ನಾತ್ಮಕ್ಕಿನ್ನೊಂದು । ಬಗೆಯೆಷ್ಟೊ ಮೊಗವಷ್ಟು -- ಮಂಕುತಿಮ್ಮ ।।
— ಡಿ.ವಿ.ಜಿ.
ಅಯ್ಯೋ..!!
ಆಗಿನಿಂದ ಕರೆಯುತ್ತಿದ್ದೇನೆ ಹಿಂದಿರುಗಿ ನೋಡುತ್ತಲೇ ಇಲ್ಲ ಬೈರಾಗಿ.ನಗುತಾ ನಡೆಯುತ್ತಿದ್ದಾನೆ,ಹೌದು ಹಾಡಿನಗುಂಗಲೇ ಇರಬೇಕು.ಮತ್ತೇನು ಹೇಳುವುದಿಲ್ಲ ನನಗೆ,ಅನಿಶ್ಚಿತತೆಗೆ ಬಯಪಡಬೇಡ,ಅದೇ ಜೀವನದ ಚೆಲುವು,ಅನ್ನಬೇಕಿತ್ತು.ದಾರಿಯಲ್ಲಿ ನಿಮಗಾರಿಗಾದರೂ ಸಿಕ್ಕರೆ ಹೇಳಿಬಿಡಿ.