ಒಳಗೊಳಗೇ ಕಚ್ಚಾಟ ಮಾಡುತ್ತ ಸಮಯ ಕಳೆದಿದ್ರಿಂದಲೇ ಈಗ ಕರ್ನಾಟಕದವರು ಕ್ಯಾಬಿನೆಟ್ ಮುಖ್ಯ ಸ್ಥಾನಗಳಲ್ಲಿ ಒಬ್ಬರೂ ಇಲ್ಲ. ಇದ್ದಿದ್ದರೆ ಬರೆ ತಮಿಳಿಗೇ ಈ ಸುಪ್ಪತ್ತಿಗೆ ಸಿಗ್ತಿರಲಿಲ್ಲ.
ಕೇಂದ್ರ ಸರಕಾರದಲ್ಲಿ ಅಧಿಕಾರಕ್ಕೆ ಬಂದವರು ಅವರ ನೇರಕ್ಕೇ ನಡೀತಿರೋದನ್ನ ನೋಡಿದ್ರೆ (ಆರ್ಮೀಲಿ ಮುಸಲ್ಮಾನರನ್ನ ಗಣತಿ ಮಾಡಿದ್ದು, ಬೊಫೋರ್ಸ್ ಹ್ಯಾಂಡಲ್ ಮಾಡಿದ್ದು, ನಟ್ವರ್ ಡ್ರಾಮಾ ಎಲ್ಲ ನೋಡಿ) ಇನ್ನೂ ಎಷ್ಟು ದಿನ ಇವರು ಇರ್ತಾರೋ ಎಷ್ಟು ಆಟ ಆಡ್ತಾರೋ ಅನ್ಸತ್ತೆ! ಎಡಪಂಕ್ತಿಯವರೇ ಮೂರನೇ ರಾಜಕೀಯ ಶಕ್ತಿಯಾಗಿ ಬರಬೇಕೇನೊ, ಇವೆಲ್ಲ ಕಡಿಮೆಯಾಗೋದಕ್ಕೆ. ಬಿ ಜೆ ಪಿ, ಕಾಂಗ್ರೆಸ್ ಎರಡೂ ಸದ್ಯಕ್ಕೆ ಹೋಪ್ಲೆಸ್.
ಕನ್ನಡ - ಶಾಸ್ತ್ರೀಯ ಭಾಷೆ
ಒಳಗೊಳಗೇ ಕಚ್ಚಾಟ ಮಾಡುತ್ತ ಸಮಯ ಕಳೆದಿದ್ರಿಂದಲೇ ಈಗ ಕರ್ನಾಟಕದವರು ಕ್ಯಾಬಿನೆಟ್ ಮುಖ್ಯ ಸ್ಥಾನಗಳಲ್ಲಿ ಒಬ್ಬರೂ ಇಲ್ಲ. ಇದ್ದಿದ್ದರೆ ಬರೆ ತಮಿಳಿಗೇ ಈ ಸುಪ್ಪತ್ತಿಗೆ ಸಿಗ್ತಿರಲಿಲ್ಲ.
ಕೇಂದ್ರ ಸರಕಾರದಲ್ಲಿ ಅಧಿಕಾರಕ್ಕೆ ಬಂದವರು ಅವರ ನೇರಕ್ಕೇ ನಡೀತಿರೋದನ್ನ ನೋಡಿದ್ರೆ (ಆರ್ಮೀಲಿ ಮುಸಲ್ಮಾನರನ್ನ ಗಣತಿ ಮಾಡಿದ್ದು, ಬೊಫೋರ್ಸ್ ಹ್ಯಾಂಡಲ್ ಮಾಡಿದ್ದು, ನಟ್ವರ್ ಡ್ರಾಮಾ ಎಲ್ಲ ನೋಡಿ) ಇನ್ನೂ ಎಷ್ಟು ದಿನ ಇವರು ಇರ್ತಾರೋ ಎಷ್ಟು ಆಟ ಆಡ್ತಾರೋ ಅನ್ಸತ್ತೆ! ಎಡಪಂಕ್ತಿಯವರೇ ಮೂರನೇ ರಾಜಕೀಯ ಶಕ್ತಿಯಾಗಿ ಬರಬೇಕೇನೊ, ಇವೆಲ್ಲ ಕಡಿಮೆಯಾಗೋದಕ್ಕೆ. ಬಿ ಜೆ ಪಿ, ಕಾಂಗ್ರೆಸ್ ಎರಡೂ ಸದ್ಯಕ್ಕೆ ಹೋಪ್ಲೆಸ್.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"