ವಾಹ್ ಎಂಥ ಪಾಪೆ. ಅಡಿಗಸುಧಾಕರ ನಿಜಕ್ಕೂ ತುಂಬಾ ಚೆನ್ನಾದ ಪಾಪೆ. ಗುಬ್ಬಿಗಳ ಸರಸ ಸಲ್ಲಾಪ ಒಂದೆಡೆಯಾದರೆ, ಅವುಗಳು ನಿಂತಿರುವ ನೆಲೆಯೂ ಕೂಡ ಅಷ್ಟೇ ನಾಜೂಕಾಗಿದೆ. ನಿಮ್ಮ ಕೈಚಳಕ ಅದ್ಭುತವಾಗಿದೆ. ಇನ್ನೂ ಹೆಚ್ಚು ಹೆಚ್ಚು ಚಿತ್ರಗಳನ್ನು ಪೇರಿಸುತ್ತಿರಿ.
ತುಮಕೂರಿನ ತಲಪರಿಗೆ
(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)
ವಾರದ ಲೇಖನ ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಹತ್ಯೆಯೋ ಹನ್ಯತೆಯೋ ವಿಜಯವೋ ಪರಿಭವವೋ । ಕ್ಷತ್ರಿಯಂ ಸ್ವಾರ್ಥಮಂ ಗಣಿಸುವನೆ ರಣದೊಳ್? ।। ಕೃತನಿರ್ಣಯ ಬಾಹ್ಯಲಾಭನಷ್ಟದಿನಲ್ಲ । ಆತ್ಮಋಣವದು ಜಗಕೆ -- ಮಂಕುತಿಮ್ಮ ।।
— ಡಿ.ವಿ.ಜಿ.
ಉ: ಗುಬ್ಬೀಗಳ ಸರಸ ಸಲ್ಲಾಪ
ವಾಹ್ ಎಂಥ ಪಾಪೆ. ಅಡಿಗಸುಧಾಕರ ನಿಜಕ್ಕೂ ತುಂಬಾ ಚೆನ್ನಾದ ಪಾಪೆ. ಗುಬ್ಬಿಗಳ ಸರಸ ಸಲ್ಲಾಪ ಒಂದೆಡೆಯಾದರೆ, ಅವುಗಳು ನಿಂತಿರುವ ನೆಲೆಯೂ ಕೂಡ ಅಷ್ಟೇ ನಾಜೂಕಾಗಿದೆ. ನಿಮ್ಮ ಕೈಚಳಕ ಅದ್ಭುತವಾಗಿದೆ. ಇನ್ನೂ ಹೆಚ್ಚು ಹೆಚ್ಚು ಚಿತ್ರಗಳನ್ನು ಪೇರಿಸುತ್ತಿರಿ.