ಉ: ರಾಷ್ಟ್ರೀಯ ಭಾಷೆ
- ಉ: ರಾಷ್ಟ್ರೀಯ ಭಾಷೆ By: gururajkodkani (Mar 31 2008 - 12:41pm)
- ಉ: ರಾಷ್ಟ್ರೀಯ ಭಾಷೆ By: girish.rajanal (Mar 31 2008 - 1:31pm)
- ಉ: ರಾಷ್ಟ್ರೀಯ ಭಾಷೆ By: roopablrao (Mar 29 2008 - 2:02pm)
- ಉ: ರಾಷ್ಟ್ರೀಯ ಭಾಷೆ By: Sunil Jayaprakash (Mar 31 2008 - 10:06am)
- ಉ: ರಾಷ್ಟ್ರೀಯ ಭಾಷೆ By: gururajkodkani (Mar 31 2008 - 11:46am)
- ಉ: ರಾಷ್ಟ್ರೀಯ ಭಾಷೆ By: mahesha (Mar 31 2008 - 11:57am)
- ಉ: ರಾಷ್ಟ್ರೀಯ ಭಾಷೆ By: gururajkodkani (Mar 31 2008 - 11:46am)
- ಉ: ರಾಷ್ಟ್ರೀಯ ಭಾಷೆ By: Sunil Jayaprakash (Mar 31 2008 - 10:06am)
- ಉ: ರಾಷ್ಟ್ರೀಯ ಭಾಷೆ By: ASHMYA (Mar 28 2008 - 5:43pm)
- ಉ: ರಾಷ್ಟ್ರೀಯ ಭಾಷೆ By: vikashegde (Mar 28 2008 - 6:38pm)
- ಉ: ರಾಷ್ಟ್ರೀಯ ಭಾಷೆ By: roopablrao (Mar 28 2008 - 4:14pm)
- ಉ: ರಾಷ್ಟ್ರೀಯ ಭಾಷೆ By: mahesha (Mar 29 2008 - 11:53am)
- ಉ: ರಾಷ್ಟ್ರೀಯ ಭಾಷೆ By: roopablrao (Mar 29 2008 - 12:23pm)
- ಉ: ರಾಷ್ಟ್ರೀಯ ಭಾಷೆ By: mahesha (Mar 29 2008 - 1:03pm)
- ಉ: ರಾಷ್ಟ್ರೀಯ ಭಾಷೆ By: roopablrao (Mar 29 2008 - 1:31pm)
- ಉ: ರಾಷ್ಟ್ರೀಯ ಭಾಷೆ By: ಸಂಗನಗೌಡ (Mar 29 2008 - 5:39pm)
- ಉ: ರಾಷ್ಟ್ರೀಯ ಭಾಷೆ By: mahesha (Mar 30 2008 - 10:38am)
- ಉ: ರಾಷ್ಟ್ರೀಯ ಭಾಷೆ By: mahesha (Mar 29 2008 - 1:39pm)
- ಉ: ರಾಷ್ಟ್ರೀಯ ಭಾಷೆ By: ವೈಭವ (Mar 30 2008 - 2:34pm)
- ಉ: ರಾಷ್ಟ್ರೀಯ ಭಾಷೆ By: ಸಂಗನಗೌಡ (Mar 29 2008 - 5:39pm)
- ಉ: ರಾಷ್ಟ್ರೀಯ ಭಾಷೆ By: mahesha (Mar 29 2008 - 1:08pm)
- ಉ: ರಾಷ್ಟ್ರೀಯ ಭಾಷೆ By: mahesha (Mar 29 2008 - 1:04pm)
- ಉ: ರಾಷ್ಟ್ರೀಯ ಭಾಷೆ By: roopablrao (Mar 29 2008 - 1:31pm)
- ಉ: ರಾಷ್ಟ್ರೀಯ ಭಾಷೆ By: mahesha (Mar 29 2008 - 1:03pm)
- ಉ: ರಾಷ್ಟ್ರೀಯ ಭಾಷೆ By: roopablrao (Mar 29 2008 - 12:23pm)
- ಉ: ರಾಷ್ಟ್ರೀಯ ಭಾಷೆ By: ವೈಭವ (Mar 28 2008 - 9:16pm)
- ಉ: ರಾಷ್ಟ್ರೀಯ ಭಾಷೆ By: Sunil Jayaprakash (Mar 28 2008 - 4:49pm)
- ಉ: ರಾಷ್ಟ್ರೀಯ ಭಾಷೆ By: gururajkodkani (Mar 28 2008 - 4:39pm)
- ಉ: ರಾಷ್ಟ್ರೀಯ ಭಾಷೆ By: gururajkodkani (Mar 28 2008 - 4:41pm)
- ಉ: ರಾಷ್ಟ್ರೀಯ ಭಾಷೆ By: mahesha (Mar 29 2008 - 11:53am)
- ಉ: ರಾಷ್ಟ್ರೀಯ ಭಾಷೆ By: gururajkodkani (Mar 28 2008 - 3:44pm)
- ಉ: ರಾಷ್ಟ್ರೀಯ ಭಾಷೆ By: mahesha (Mar 28 2008 - 2:58pm)

RSS:
ಉ: ರಾಷ್ಟ್ರೀಯ ಭಾಷೆ
""ನಾಡು ನುಡಿಗಾಗಿ ಅವರು ಮಾಡಿದ ತ್ಯಾಗ ದೊಡ್ಡದೇ ಆದ ಅದರಿಂದ ಆದ ಅನಾಹುತ ಅವರ ರಾಜ್ಯದ ಜನದ ಮುಂದಿನ ಪೀಳಿಗೆಗೆ.""
ಹೌದೌದು.. ಆ ಅನಾಹುತದಿಂದಲೇ ಇಂದು ಎಂಟೆಂಟು ಮಂದಿ ಕೇಂದ್ರ
ಕ್ಯಾಬಿನೇಟ್ ಸಚಿವರು ಇರೋದು.
ಹಾಗೆ ತಮಿಳು ಒಂದೇ ವರ್ಶದಲ್ಲಿ ಕ್ಯಾಸಿಕಲ್ ನುಡಿ ಆದುದು.
ಅದಕ್ಕೆ ರಯಿಲ್ವೇ ಕೆಲಸಗಳಿಗೆ ತಮಿಳರಿಗೆ ಮಾತ್ರ ಹಿಂದಿ ಕಡ್ಡಾಯ ಇಲ್ಲ.
ಆ ಅನಾಹುತದಿಂದಲೇ ಇಂದು ಅತಿಹೆಚ್ಚು ಇಂಜಿನಿಯರ್ ಕಾಲೇಜು ತಮಿಳು ನಾಡಲ್ಲಿರೋದು.
ನನಗೇ ತಮಿಳರನ್ನು ಸುಮ್ನೆ ಸುಮ್ನೆ ಬಯ್ಯೋದು ಪುಕಲ್ತನ, ತೇಪೆ ಕೆಲಸ ಅನ್ನಿಸ್ತದೆ..
ಅವರಲ್ಲಿ ನಯವಿಲ್ಲ, ತುಂಬಾ ಸೆಲ್ಪಿಶ್ಶು., ಜೀನೋಪೋಬಿಕ್ ಇವೆಲ್ಲ ಒಪ್ಪಬೋದು.. ಅದ್ರೆ ಅವರು ಉದ್ದಾರ ಆಗಿಲ್ಲ ಅನ್ನೋದು ಮರಳು.