ಚಿಂತನೆ ಉತ್ತಮವಾಗಿದೆ. ಇದು ಎಲ್ಲರ ಮನ ಮುಟ್ಟಲಿ. ನಿಮ್ಮ ಬ್ಲಾಗ್, ಪತ್ರಿಕೆಗಳು, ಅಂತರ್ಜಾಲ ತಾಣಗಳು ಎಲ್ಲ ಕಡೆಯೂ ಇದನ್ನು ಪ್ರಕಟಿಸಿ. ಇಂತಹ ಚಿಂತನೆಗಳು ಎಲ್ಲರ ಮನದಲ್ಲೂ ಮೂಡಲಿ. ಕ್ರಾಂತಿಯ ಅವಶ್ಯಕತೆ ಇದೆ.
ಎಲ್ಲರೂ ಒಂದೇ. ಒಬ್ಬರ ತುಳಿಯಲು ಅಥವಾ ಹತ್ಯೆ ಮಾಡಲು ಇನ್ನೊಬ್ಬರಿಗೆಲ್ಲಿದೆ ಅಧಿಕಾರ. ನಮ್ಮಲ್ಲಿ ಜಾಗೃತಿ ಮೂಡದಿದ್ದರೆ ಪ್ರಗತಿಯಾಗದು.
ಎಲ್ಲರ ಮನ ಮುಟ್ಟಲಿ
ಚಿಂತನೆ ಉತ್ತಮವಾಗಿದೆ. ಇದು ಎಲ್ಲರ ಮನ ಮುಟ್ಟಲಿ. ನಿಮ್ಮ ಬ್ಲಾಗ್, ಪತ್ರಿಕೆಗಳು, ಅಂತರ್ಜಾಲ ತಾಣಗಳು ಎಲ್ಲ ಕಡೆಯೂ ಇದನ್ನು ಪ್ರಕಟಿಸಿ. ಇಂತಹ ಚಿಂತನೆಗಳು ಎಲ್ಲರ ಮನದಲ್ಲೂ ಮೂಡಲಿ. ಕ್ರಾಂತಿಯ ಅವಶ್ಯಕತೆ ಇದೆ.
ಎಲ್ಲರೂ ಒಂದೇ. ಒಬ್ಬರ ತುಳಿಯಲು ಅಥವಾ ಹತ್ಯೆ ಮಾಡಲು ಇನ್ನೊಬ್ಬರಿಗೆಲ್ಲಿದೆ ಅಧಿಕಾರ. ನಮ್ಮಲ್ಲಿ ಜಾಗೃತಿ ಮೂಡದಿದ್ದರೆ ಪ್ರಗತಿಯಾಗದು.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net