ಪಾ.ಪ್ರ.ರಾವ್ ರವರ ಪ್ರವಚನಗಳು ಬಹಳ ವಿದ್ವತ್ಪೂರ್ಣವಾಗಿರ್ತವೆ. ಜೀ. ಟಿ.ವಿ ಯಲ್ಲಿ ವಾರಾಂತ್ಯದ ಬೆಳಗಿನಹೊತ್ತು ’ಶ್ರೀ ಕೃಷ್ಣ ದರ್ಶನ’ ಉಪನ್ಯಾಸ ಬರುತ್ತಿತ್ತು. ಈಗೇಕೋ ನಿಂತು ಹೋಗಿದೆ. ಅವರು ಕುಮಾರವ್ಯಾಸಭಾರತದ ಬಗ್ಗೆಯೂ ಬಹಳ ಪ್ರವಚನಗಳನ್ನು ನಡೆಸಿಕೊಟ್ಟಿದ್ದಾರೆ. ನನಗೆ ಕುಮಾರವ್ಯಾಸಭಾರತದ ಭಕ್ತಿ, ಭಾವಗಳ ಉತ್ಕಟತೆ ಬಹಳ ಇಷ್ಟವಾಯಿತು.
"ರಕ್ತಕ್ರಾಂತಿಯಿಂದ ನಮಗೆ ಸ್ವಾತಂತ್ರ್ಯ ಬಂದಿದ್ದರೆ ಯಾರು ಯಾರು ಶ್ಮಶಾನದಲ್ಲಿರಬೇಕಾಗುತ್ತಿತ್ತೋ ಅವರೆಲ್ಲಾ ಈಗ ನಮ್ಮ ಭವಿಷ್ಯದ ಚುಕ್ಕಾಣಿ ಹಿಡಿದು ಕುಳಿತಿದ್ದಾರೆ. ಈ ಪಟ್ಟಭದ್ರರೂ ಆತ್ಮವಂಚಕರೂ ಸೇರಿ ಸಾಧಿಸುವುದು ಬರೀ ಕಾಲವಂಚನೆಯಷ್ಟೇ"
(ಕುವೆಂಪುರವರಿಗೆ ಅರುವತ್ತು ವರ್ಷ ತುಂಬಿದ ಸಂದರ್ಭದಲ್ಲಿ ತೇಜಸ್ವಿಯವರು ಪ್ರಜಾವಾಣಿಗಾಗಿ ನಡೆಸಿದ ಸಂದರ್ಶನದ ಪ್ರಶ್ನೆಯೊಂದಕ್ಕೆ ಉತ್ತರ ನೀಡುತ್ತ)
ಉ: ಪಂಪಾ ವಿರೂಪಾಕ್ಷ ಯಾರು ?
ಪಾ.ಪ್ರ.ರಾವ್ ರವರ ಪ್ರವಚನಗಳು ಬಹಳ ವಿದ್ವತ್ಪೂರ್ಣವಾಗಿರ್ತವೆ. ಜೀ. ಟಿ.ವಿ ಯಲ್ಲಿ ವಾರಾಂತ್ಯದ ಬೆಳಗಿನಹೊತ್ತು ’ಶ್ರೀ ಕೃಷ್ಣ ದರ್ಶನ’ ಉಪನ್ಯಾಸ ಬರುತ್ತಿತ್ತು. ಈಗೇಕೋ ನಿಂತು ಹೋಗಿದೆ. ಅವರು ಕುಮಾರವ್ಯಾಸಭಾರತದ ಬಗ್ಗೆಯೂ ಬಹಳ ಪ್ರವಚನಗಳನ್ನು ನಡೆಸಿಕೊಟ್ಟಿದ್ದಾರೆ. ನನಗೆ ಕುಮಾರವ್ಯಾಸಭಾರತದ ಭಕ್ತಿ, ಭಾವಗಳ ಉತ್ಕಟತೆ ಬಹಳ ಇಷ್ಟವಾಯಿತು.