ರಾಜೇಶ್ ನಾಯ್ಕರೆ, ನಿಮ್ಮ ಬರಹ ಕುತೂಹಲಕಾರಿಯಾಗಿತ್ತು. ಚಿತ್ರವೂ ಪೂರಕವಾಗಿದೆ. ಮನುಷ್ಯ ಮತ್ತು ಆದಿಮ ಪ್ರಾಣಿಗಳ ವರ್ತನೆಯನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ ಪೂರೈಸಲಾಗದೇನೋ!! ಅಗೆದಷ್ಟೂ ಹೊಸ ಹೊಸ ವಿಷಯಗಳು ಹೊರಬರುತ್ತಲೇ ಇರುತ್ತವೆ!! ಶಿಗ್ಗಾವಿ ಮಾಸ್ತರರ ಅನುಕಂಪೆ ಪ್ರಾಣಿಗಳ ಮನ ಕಲಕಿರಬಹುದು.
ಭಕ್ತಿಯ ಉಗಮ ಭೀತಿಯಿಂದಲ್ಲ ಪ್ರೀತಿಯಿಂದ ಆಯಿತು. ಮನುಷ್ಯನಿಗೆ ಭೀತಿ ಎಷ್ಟು ಸ್ವಾಭಾವಿಕವೋ, ಪ್ರೀತಿ ಅದಕ್ಕಿಂತ ಹೆಚ್ಚು ಸ್ವಾಭಾವಿಕ. ಮನುಷ್ಯನಿಗೆ ಭೀತಿಗಿಂತ ಮೊದಲು ಪ್ರೀತಿಯ ಅನುಭವವಾಗುತ್ತದೆ.
ಉ: ಶಿಗ್ಗಾವಿ ಮಾಸ್ತರರು ಮತ್ತು ಕೋತಿಗಳು.....
ರಾಜೇಶ್ ನಾಯ್ಕರೆ, ನಿಮ್ಮ ಬರಹ ಕುತೂಹಲಕಾರಿಯಾಗಿತ್ತು. ಚಿತ್ರವೂ ಪೂರಕವಾಗಿದೆ. ಮನುಷ್ಯ ಮತ್ತು ಆದಿಮ ಪ್ರಾಣಿಗಳ ವರ್ತನೆಯನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ ಪೂರೈಸಲಾಗದೇನೋ!! ಅಗೆದಷ್ಟೂ ಹೊಸ ಹೊಸ ವಿಷಯಗಳು ಹೊರಬರುತ್ತಲೇ ಇರುತ್ತವೆ!! ಶಿಗ್ಗಾವಿ ಮಾಸ್ತರರ ಅನುಕಂಪೆ ಪ್ರಾಣಿಗಳ ಮನ ಕಲಕಿರಬಹುದು.