‘ಬಯಲುಸೀಮೆ ಕಟ್ಟೆ ಪುರಾಣ’ ಅಂಕಣಕಾರರು ಶಿವಮೊಗ್ಗದ ಬಿ. ಚಂದ್ರೇಗೌಡ. ಪುಂಡಲೀಕ ಶೇಟ್ ಅವರು ಬರೆಯುತ್ತಿದ್ದ ಅಂಕಣದ ಹೆಸರು ‘ಹುಬ್ಬಳ್ಳಿಯಾಂವ’.
‘ಬಯಲುಸೀಮೆ ಕಟ್ಟೆಪುರಾಣ’ ಅಂಕಣದ ಸಂಗ್ರಹ ಪ್ರಕಟವಾಗಿದೆ. ಈ ಅಂಕಣ ಈಗಲೂ (ಗೌರಿ) ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದೆ. ಅಲ್ಲದೇ ಅಂಕಣದಲ್ಲಿ ಬರುವ ಪಾತ್ರಗಳನ್ನೇ ಇಟ್ಟುಕೊಂಡು ಬಿ. ಚಂದ್ರೇಗೌಡರು ಬರೆದ ನಾಟಕವನ್ನು ಶಿವಮೊಗ್ಗದ ‘ನಮ್ ಟೀಮ್’ ರಂಗತಂಡವು ರಾಜ್ಯದ ಹಲವೆಡೆ ಯಶಸ್ವಿ ಪ್ರದರ್ಶನ ನೀಡಿದೆ. ಇದುವರೆಗೂ ಈ ನಾಟಕದ ೨೩ ಪ್ರದರ್ಶನಗಳಾಗಿವೆ. ನಾಟಕವು ಪುಸ್ತಕ ರೂಪದಲ್ಲಿ ಪ್ರಕಟಗೊಂಡಿದೆ. ಅಂಕಣದಂತೆ ಈ ನಾಟಕವೂ ಸಹ ಪ್ರತಿ ಪ್ರದರ್ಶನಕ್ಕೆ ಹೊಸ ಸಮಕಾಲೀನ ವಿಷಯಗಳನ್ನು ಅಳವಡಿಸಿಕೊಂಡು ಸಾಗುತ್ತದೆ.
ನಮ್ ಟೀಮ್ ತಂಡದ ಪರಿಚಯಕ್ಕೆ ನೋಡಿ: www.namteam.blogspot.com
ಹೊನ್ನಾಳಿ ಚಂದ್ರಶೇಖರ್
ಉ: ಬಯಲು ಸೀಮೆ ಕಟ್ಟೆ ಪುರಾಣ
‘ಬಯಲುಸೀಮೆ ಕಟ್ಟೆ ಪುರಾಣ’ ಅಂಕಣಕಾರರು ಶಿವಮೊಗ್ಗದ ಬಿ. ಚಂದ್ರೇಗೌಡ. ಪುಂಡಲೀಕ ಶೇಟ್ ಅವರು ಬರೆಯುತ್ತಿದ್ದ ಅಂಕಣದ ಹೆಸರು ‘ಹುಬ್ಬಳ್ಳಿಯಾಂವ’.
‘ಬಯಲುಸೀಮೆ ಕಟ್ಟೆಪುರಾಣ’ ಅಂಕಣದ ಸಂಗ್ರಹ ಪ್ರಕಟವಾಗಿದೆ. ಈ ಅಂಕಣ ಈಗಲೂ (ಗೌರಿ) ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದೆ. ಅಲ್ಲದೇ ಅಂಕಣದಲ್ಲಿ ಬರುವ ಪಾತ್ರಗಳನ್ನೇ ಇಟ್ಟುಕೊಂಡು ಬಿ. ಚಂದ್ರೇಗೌಡರು ಬರೆದ ನಾಟಕವನ್ನು ಶಿವಮೊಗ್ಗದ ‘ನಮ್ ಟೀಮ್’ ರಂಗತಂಡವು ರಾಜ್ಯದ ಹಲವೆಡೆ ಯಶಸ್ವಿ ಪ್ರದರ್ಶನ ನೀಡಿದೆ. ಇದುವರೆಗೂ ಈ ನಾಟಕದ ೨೩ ಪ್ರದರ್ಶನಗಳಾಗಿವೆ. ನಾಟಕವು ಪುಸ್ತಕ ರೂಪದಲ್ಲಿ ಪ್ರಕಟಗೊಂಡಿದೆ. ಅಂಕಣದಂತೆ ಈ ನಾಟಕವೂ ಸಹ ಪ್ರತಿ ಪ್ರದರ್ಶನಕ್ಕೆ ಹೊಸ ಸಮಕಾಲೀನ ವಿಷಯಗಳನ್ನು ಅಳವಡಿಸಿಕೊಂಡು ಸಾಗುತ್ತದೆ.
ನಮ್ ಟೀಮ್ ತಂಡದ ಪರಿಚಯಕ್ಕೆ ನೋಡಿ: www.namteam.blogspot.com
ಹೊನ್ನಾಳಿ ಚಂದ್ರಶೇಖರ್