ಪ್ರತಿಭಟನೆಯೇ ಸರ್ವಸ್ವವಲ್ಲ. ಅದು ಖಂಡಿತ ಬೇಕು. ಪ್ರಜಾಪ್ರಭುತ್ವದಲ್ಲಿ ಜನ ತಮಗಾದ ಅನ್ಯಾಯವನ್ನು ಒಪ್ಪದೆ ನ್ಯಾಯದೊರಕಿಸಿ ಎಂದು ಆಳುವ ಸರ್ಕಾರವನ್ನು ಕೇಳುವ ಪ್ರಕ್ರಿಯೆಯನ್ನು ಎಲ್ಲರೂ ಒಪ್ಪತ್ತಾರೆ. ಆದರೆ, ನಮ್ಮ ವಾಟಾಳ್ ಬರಿ ಪ್ರತಿಭಟನೆಗೆಂದೇ ದೇವರು ಸೃಷ್ಟಿಸಿದ ವ್ಯಕ್ತಿಯಂತೆ, ಭಾವಿಸುತ್ತಿದ್ದಾರೆ. ಮೀಡಿಯ ಗಮನವನ್ನು ಸೆಳೆಯುವುದೊಂದೇ ಅವರಿಗೆ ಗೊತ್ತಿರುವುದು.
ಏನಾದರೂ ಸಾಧನೆ ಮಾಡಲೇ ಬೇಕೆನ್ನುವ ಛಲ ಇದ್ದಂತಿಲ್ಲ. ನಾಯಕನಿಗೆ ಇರುವ ಕೆಲವು ಅರ್ಹತೆಗಳನ್ನು ಗಮನಿಸಿದರೆ, ವಾಟಾಳ್ ಸರದಿ ಎಲ್ಲೆಗೆ ಬರುತ್ತದೆ, ಎಂದು ಗಮನಿಸೋಣ.
೧. ನಾಯಕ, ತ್ಯಾಗ, ಸದ್ಗುಣಗಳಿಂದ, ಜನಮತಗಳನ್ನು ಮೆಚ್ಚಿಸಿ ಪಡೆಯುವ ಸಾಮರ್ಥವನ್ನು ಹೊಂದಿರಬೇಕು.
೨. ಸರಿಯಾದ ಹಿಂಬಾಲಕರುಗಳನ್ನು ಹೊಂದಿರಬೇಕು.
೩. ದೇಶದ ರಾಜಕೀಯವನ್ನು ಆಳವಾಗಿ ತಿಳಿದಿರಬೇಕು.
೪. ಯಾವಾಗಲೋ ಒಮ್ಮೆ ಕೂಗಿ ಸುಮ್ಮನಾದರೆ, ಉಪಯೋಗವೇನು ?
೫. ಒಂದು ಮಾದ್ತ್ಯಮವನ್ನು ಕಟ್ಟಿ ಬೆಳಸಬೇಕು. ಉದಾ : ಪತ್ರಿಕೆಗಳು, ಇತ್ಯಾದಿ.
೬. ಖ್ಯಾತ ಕನ್ನಡದ ಉದ್ಯಮಿಗಳು, ರುವಾರಿಗಳ ಸಹಕಾರವನ್ನು ಗಳಿಸಬೇಕು.
೭. ಇವೆಲ್ಲಾ ಮಾಡಿ ಎಲ್ಲರೂ ಒಪ್ಪುವಂತೆ, ಮಾತಾಡುವ ಮಾತಿನ ಕಲೆಯನ್ನು ಕಲಿತು, ಅವನ್ನು ಅನುಷ್ಥಾನ ಗೊಳಿಸಬೇಕು.
ಕನ್ನಡಿಗರೆಲ್ಲಾ ಒಕ್ಕೊರಲಿನಿಂದ ಇವರು ನಮ್ಮ ನಾಯಕ, ಎಂದು ಹೇಳುವ ಸ್ಥಿತಿಬರುವಂತೆ ತಮ್ಮ ಕೆಲಸಕಾರ್ಯಗಳಿಂದ ಜನರೆಲ್ಲರ ಮನಒಲಿಸಿಕೊಳ್ಳಬೇಕು. ಇಷ್ಟು ಸಾಕಲ್ಲವೇ ?
ಉ: ವಾಟಾಳ್ ಆಸ್ತಿ
ಪ್ರತಿಭಟನೆಯೇ ಸರ್ವಸ್ವವಲ್ಲ. ಅದು ಖಂಡಿತ ಬೇಕು. ಪ್ರಜಾಪ್ರಭುತ್ವದಲ್ಲಿ ಜನ ತಮಗಾದ ಅನ್ಯಾಯವನ್ನು ಒಪ್ಪದೆ ನ್ಯಾಯದೊರಕಿಸಿ ಎಂದು ಆಳುವ ಸರ್ಕಾರವನ್ನು ಕೇಳುವ ಪ್ರಕ್ರಿಯೆಯನ್ನು ಎಲ್ಲರೂ ಒಪ್ಪತ್ತಾರೆ. ಆದರೆ, ನಮ್ಮ ವಾಟಾಳ್ ಬರಿ ಪ್ರತಿಭಟನೆಗೆಂದೇ ದೇವರು ಸೃಷ್ಟಿಸಿದ ವ್ಯಕ್ತಿಯಂತೆ, ಭಾವಿಸುತ್ತಿದ್ದಾರೆ. ಮೀಡಿಯ ಗಮನವನ್ನು ಸೆಳೆಯುವುದೊಂದೇ ಅವರಿಗೆ ಗೊತ್ತಿರುವುದು.
ಏನಾದರೂ ಸಾಧನೆ ಮಾಡಲೇ ಬೇಕೆನ್ನುವ ಛಲ ಇದ್ದಂತಿಲ್ಲ. ನಾಯಕನಿಗೆ ಇರುವ ಕೆಲವು ಅರ್ಹತೆಗಳನ್ನು ಗಮನಿಸಿದರೆ, ವಾಟಾಳ್ ಸರದಿ ಎಲ್ಲೆಗೆ ಬರುತ್ತದೆ, ಎಂದು ಗಮನಿಸೋಣ.
೧. ನಾಯಕ, ತ್ಯಾಗ, ಸದ್ಗುಣಗಳಿಂದ, ಜನಮತಗಳನ್ನು ಮೆಚ್ಚಿಸಿ ಪಡೆಯುವ ಸಾಮರ್ಥವನ್ನು ಹೊಂದಿರಬೇಕು.
೨. ಸರಿಯಾದ ಹಿಂಬಾಲಕರುಗಳನ್ನು ಹೊಂದಿರಬೇಕು.
೩. ದೇಶದ ರಾಜಕೀಯವನ್ನು ಆಳವಾಗಿ ತಿಳಿದಿರಬೇಕು.
೪. ಯಾವಾಗಲೋ ಒಮ್ಮೆ ಕೂಗಿ ಸುಮ್ಮನಾದರೆ, ಉಪಯೋಗವೇನು ?
೫. ಒಂದು ಮಾದ್ತ್ಯಮವನ್ನು ಕಟ್ಟಿ ಬೆಳಸಬೇಕು. ಉದಾ : ಪತ್ರಿಕೆಗಳು, ಇತ್ಯಾದಿ.
೬. ಖ್ಯಾತ ಕನ್ನಡದ ಉದ್ಯಮಿಗಳು, ರುವಾರಿಗಳ ಸಹಕಾರವನ್ನು ಗಳಿಸಬೇಕು.
೭. ಇವೆಲ್ಲಾ ಮಾಡಿ ಎಲ್ಲರೂ ಒಪ್ಪುವಂತೆ, ಮಾತಾಡುವ ಮಾತಿನ ಕಲೆಯನ್ನು ಕಲಿತು, ಅವನ್ನು ಅನುಷ್ಥಾನ ಗೊಳಿಸಬೇಕು.
ಕನ್ನಡಿಗರೆಲ್ಲಾ ಒಕ್ಕೊರಲಿನಿಂದ ಇವರು ನಮ್ಮ ನಾಯಕ, ಎಂದು ಹೇಳುವ ಸ್ಥಿತಿಬರುವಂತೆ ತಮ್ಮ ಕೆಲಸಕಾರ್ಯಗಳಿಂದ ಜನರೆಲ್ಲರ ಮನಒಲಿಸಿಕೊಳ್ಳಬೇಕು. ಇಷ್ಟು ಸಾಕಲ್ಲವೇ ?