ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ

ಉ: ವಾಟಾಳ್ ಆಸ್ತಿ

April 3, 2008 - 6:58am — venkatesh

ಉ: ವಾಟಾಳ್ ಆಸ್ತಿ

venkatesh's picture

ಪ್ರತಿಭಟನೆಯೇ ಸರ್ವಸ್ವವಲ್ಲ. ಅದು ಖಂಡಿತ ಬೇಕು. ಪ್ರಜಾಪ್ರಭುತ್ವದಲ್ಲಿ ಜನ ತಮಗಾದ ಅನ್ಯಾಯವನ್ನು ಒಪ್ಪದೆ ನ್ಯಾಯದೊರಕಿಸಿ ಎಂದು ಆಳುವ ಸರ್ಕಾರವನ್ನು ಕೇಳುವ ಪ್ರಕ್ರಿಯೆಯನ್ನು ಎಲ್ಲರೂ ಒಪ್ಪತ್ತಾರೆ. ಆದರೆ, ನಮ್ಮ ವಾಟಾಳ್ ಬರಿ ಪ್ರತಿಭಟನೆಗೆಂದೇ ದೇವರು ಸೃಷ್ಟಿಸಿದ ವ್ಯಕ್ತಿಯಂತೆ, ಭಾವಿಸುತ್ತಿದ್ದಾರೆ. ಮೀಡಿಯ ಗಮನವನ್ನು ಸೆಳೆಯುವುದೊಂದೇ ಅವರಿಗೆ ಗೊತ್ತಿರುವುದು.

ಏನಾದರೂ ಸಾಧನೆ ಮಾಡಲೇ ಬೇಕೆನ್ನುವ ಛಲ ಇದ್ದಂತಿಲ್ಲ. ನಾಯಕನಿಗೆ ಇರುವ ಕೆಲವು ಅರ್ಹತೆಗಳನ್ನು ಗಮನಿಸಿದರೆ, ವಾಟಾಳ್ ಸರದಿ ಎಲ್ಲೆಗೆ ಬರುತ್ತದೆ, ಎಂದು ಗಮನಿಸೋಣ.

೧. ನಾಯಕ, ತ್ಯಾಗ, ಸದ್ಗುಣಗಳಿಂದ, ಜನಮತಗಳನ್ನು ಮೆಚ್ಚಿಸಿ ಪಡೆಯುವ ಸಾಮರ್ಥವನ್ನು ಹೊಂದಿರಬೇಕು.

೨. ಸರಿಯಾದ ಹಿಂಬಾಲಕರುಗಳನ್ನು ಹೊಂದಿರಬೇಕು.

೩. ದೇಶದ ರಾಜಕೀಯವನ್ನು ಆಳವಾಗಿ ತಿಳಿದಿರಬೇಕು.

೪. ಯಾವಾಗಲೋ ಒಮ್ಮೆ ಕೂಗಿ ಸುಮ್ಮನಾದರೆ, ಉಪಯೋಗವೇನು ?

೫. ಒಂದು ಮಾದ್ತ್ಯಮವನ್ನು ಕಟ್ಟಿ ಬೆಳಸಬೇಕು. ಉದಾ : ಪತ್ರಿಕೆಗಳು, ಇತ್ಯಾದಿ.

೬. ಖ್ಯಾತ ಕನ್ನಡದ ಉದ್ಯಮಿಗಳು, ರುವಾರಿಗಳ ಸಹಕಾರವನ್ನು ಗಳಿಸಬೇಕು.

೭. ಇವೆಲ್ಲಾ ಮಾಡಿ ಎಲ್ಲರೂ ಒಪ್ಪುವಂತೆ, ಮಾತಾಡುವ ಮಾತಿನ ಕಲೆಯನ್ನು ಕಲಿತು, ಅವನ್ನು ಅನುಷ್ಥಾನ ಗೊಳಿಸಬೇಕು.

ಕನ್ನಡಿಗರೆಲ್ಲಾ ಒಕ್ಕೊರಲಿನಿಂದ ಇವರು ನಮ್ಮ ನಾಯಕ, ಎಂದು ಹೇಳುವ ಸ್ಥಿತಿಬರುವಂತೆ ತಮ್ಮ ಕೆಲಸಕಾರ್ಯಗಳಿಂದ ಜನರೆಲ್ಲರ ಮನಒಲಿಸಿಕೊಳ್ಳಬೇಕು. ಇಷ್ಟು ಸಾಕಲ್ಲವೇ ?

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ವಾಟಾಳ್ ಆಸ್ತಿ By: roshan_netla (3 replies) August 29, 2007 - 9:47am
  • ಉ: ವಾಟಾಳ್ ಆಸ್ತಿ By: smurthygr (Sep 7 2007 - 8:33pm)
  • ಉ: ವಾಟಾಳ್ ಆಸ್ತಿ By: girish.rajanal (Aug 31 2007 - 5:51pm)
    • ಉ: ವಾಟಾಳ್ ಆಸ್ತಿ By: venkatesh (Apr 3 2008 - 6:58am)

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • prameela
    ಉ: ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
    August 21, 2008 - 12:02am
  • pallavi.dharwad
    ಉ: ಸಂಪದಕ್ಕಾಗಿ ಒಂದು ಮಾತು
    August 20, 2008 - 11:51pm
  • pallavi.dharwad
    ಉ: ನಮ್ಮೂರಲ್ಲಿ...
    August 20, 2008 - 11:45pm
  • gangadharg
    ಉ: ನಿಸ್ವಾರ್ಥಿ ಪಾರಂಪರಿಕ ವೈದ್ಯರ ಮುಂದೆ ಸ್ವಾರ್ಥದ ‘ಪೇಟೆಂಟ್’ ಹಾವಳಿ!
    August 20, 2008 - 11:44pm
  • prameela
    ಉ: ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
    August 20, 2008 - 11:44pm
  • pallavi.dharwad
    ಉ: ಮಿನಿಗವನ
    August 20, 2008 - 11:43pm
  • gangadharg
    ಉ: ತಪ್ಪಿ ನಡೆಸ ಸರ್ಕಾರ
    August 20, 2008 - 11:41pm
  • pallavi.dharwad
    ಉ: ಶಂಖದ ಹುಳು
    August 20, 2008 - 11:41pm
  • pallavi.dharwad
    ಉ: ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.
    August 20, 2008 - 11:33pm
  • pallavi.dharwad
    ಉ: ಒಂಚೂರು ಕೋಗಿಲೆ
    August 20, 2008 - 11:28pm
ಇನ್ನಷ್ಟು


ನನ್ನ ಸ್ವಂತ ವ್ಯವಹಾರ ನನಗೆ ತಲೆ ಚಿಟ್ಟು ಹಿಡಿಸುತ್ತದೆ. ಅದಕ್ಕಾಗಿಯೇ ನಾನು ಬೇರೆಯವರ ವ್ಯವಹಾರದಲ್ಲಿ ತಲೆ ಹಾಕುವುದು.

— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ, ಕವಿ, ಕಾದಂಬರಿಗಾರ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator