ಉ: ಶಂಕರ ಮತ್ತು ಅಲ್ಲಮ ಪ್ರಭು
- ಉ: ಶಂಕರ ಮತ್ತು ಅಲ್ಲಮ ಪ್ರಭು By: Sunil Jayaprakash (Apr 2 2008 - 4:50pm)
- ಉ: ಶಂಕರ ಮತ್ತು ಅಲ್ಲಮ ಪ್ರಭು By: savithru (Apr 3 2008 - 2:10pm)
- ಉ: ಶಂಕರ ಮತ್ತು ಅಲ್ಲಮ ಪ್ರಭು By: Sunil Jayaprakash (Apr 3 2008 - 9:07pm)
- ಉ: ಶಂಕರ ಮತ್ತು ಅಲ್ಲಮ ಪ್ರಭು By: ವೈಭವ (Apr 2 2008 - 8:02pm)
- ಉ: ಶಂಕರ ಮತ್ತು ಅಲ್ಲಮ ಪ್ರಭು By: savithru (Apr 3 2008 - 2:10pm)
- ಉ: ಶಂಕರ ಮತ್ತು ಅಲ್ಲಮ ಪ್ರಭು By: ವೈಭವ (Mar 31 2008 - 9:56pm)
- ಉ: ಶಂಕರ ಮತ್ತು ಅಲ್ಲಮ ಪ್ರಭು By: savithru (Mar 31 2008 - 4:39pm)
- ಉ: ಶಂಕರ ಮತ್ತು ಅಲ್ಲಮ ಪ್ರಭು By: Sunil Jayaprakash (Apr 1 2008 - 11:42am)
- ಉ: ಶಂಕರ ಮತ್ತು ಅಲ್ಲಮ ಪ್ರಭು By: ವೈಭವ (Apr 2 2008 - 7:50pm)
- ಉ: ಶಂಕರ ಮತ್ತು ಅಲ್ಲಮ ಪ್ರಭು By: Sunil Jayaprakash (Apr 1 2008 - 11:42am)
- ಉ: ಶಂಕರ ಮತ್ತು ಅಲ್ಲಮ ಪ್ರಭು By: savithru (Mar 31 2008 - 12:52pm)

RSS:
ಉ: ಶಂಕರ ಮತ್ತು ಅಲ್ಲಮ ಪ್ರಭು
ಸವಿತೃ, ನಿಮ್ಮ ಮಾತು ನಿಜ. ನನಗೆ ಅನ್ನಿಸೋದು. "ಈ ಅಲ್ಲಮ ಮತ್ತು ಶಂಕರ, ಇವರುಗಳು ಏನಾದರೂ ಹೇಳಿರಲಿ. ಅವರ ಅನುಯಾಯಿಗಳು ಏನಾದರು ನಂಬಿಕೊಂಡಿರಲಿ. ಆದರೆ, ಮೇಲಿನ ರೀತಿಯ ವಿಮರ್ಶೆಗಳು, 'ಕನ್ನಡ-ಸಮಾಜದ' ಬೇರೆ ಬೇರೆ ಜನರ ನಡುವೆ ಬೌದ್ಧಿಕ ನೆಲೆಯನ್ನು ಮೀರಿದ (ಇಂಟಲೆಕ್ಚುಯಲ್ ಕಾನಫ್ಲಿಕಟ ಅಲ್ಲದ) ಜಗಳ ತಂದುಹಾಕುವುದರಿಂದ ಕನ್ನಡ ಮನಸ್ಸುಗಳು ದೂರವಾಗುವುತ್ತದೆ."
ಮೊದಲೇ ಕರ್ನಾಟಕದಲ್ಲಿ, ಬ್ರಾಹ್ಮಣರು, ಲಿಂಗಾಯತರು (ಮತ್ತು ಬೇರೆಯವರು ಕೂಡ) ಒಂದು ಸಮಾನವಾದ 'ಕನ್ನಡ-ಚೌಕಟನ್ನು' ಕಟ್ಟಿಕೊಳ್ಳದೆ ಜಗಳ ಆಡೀ ಆಡೀ ರಾಜಕೀಯವಾಗಿ, ಸಾಂಸ್ಕೃತಿಕವಾಗಿ ತುಂಬಾ ಸೊರಗಿದ್ದೇವೆ/ಸೊರಗುತ್ತಾ ಇದ್ದೇವೆ. ಸನ್ನಿವೇಶ ಇಂತಿರುವಾಗ ಇಂತಹ ವಿಮರ್ಶೆಗಳು ಜನರನ್ನು ತಪ್ಪುದಾರಿಗೆ ಎಳೆಯುವುದಿಲ್ಲವೇ ?