ಲೋಕದಲ್ಲಿ ಜನರ ಮೌಢ್ಯತನ ಪರಮಾವಧಿಯನ್ನು ತಲುಪುತ್ತಿದ್ದಾಗ ಸಂತ ಕಬೀರರ ಮಾತುಗಳು ಆ ಮೌಢ್ಯತನವನ್ನು ನಿವಾರಿಸುವುದರಲ್ಲಿ ಮಹತ್ತರ ಪಾತ್ರವಹಿಸಿದವು ಎಂದು ಕೇಳಿದ್ದೆ. ಆದರೆ ಎಂದಿಗೂ ಅವುಗಳನ್ನು ಓದಲಾಗಲಿಲ್ಲ. ಕಬೀರರ ಚಿಂತನೆಗಳನ್ನು ನಮಗೆ ಸಂಪದದಲ್ಲಿ ಕರುಣಿಸಿ. ಕಬೀರರ ದೋಹೆಗಳಲ್ಲಿ ಹೆಚ್ಚಿನ ಅರ್ಥಗಳಿವೆ ಎಂದು ಕೇಳಿರುವೆ. ನಿಮಗೆ ಸಮಯವಾದಾಗ ಅವುಗಳನ್ನು ಅರ್ಥದೊಂದಿಗೆ ಬರೆಯಿರಿ. ಕಬೀರರ ಸುಲಭ ನುಡಿಗಳ ಉತ್ತಮ ಅಧ್ಯಾತ್ಮ ವಿಚಾರಗಳು ಎಲ್ಲರಿಗೂ ಎಂದಿಗೂ ಸೂಕ್ತವು ಅಲ್ಲವೇ?
ಕಬೀರರ ಕಾಣಿಕೆ
ಲೋಕದಲ್ಲಿ ಜನರ ಮೌಢ್ಯತನ ಪರಮಾವಧಿಯನ್ನು ತಲುಪುತ್ತಿದ್ದಾಗ ಸಂತ ಕಬೀರರ ಮಾತುಗಳು ಆ ಮೌಢ್ಯತನವನ್ನು ನಿವಾರಿಸುವುದರಲ್ಲಿ ಮಹತ್ತರ ಪಾತ್ರವಹಿಸಿದವು ಎಂದು ಕೇಳಿದ್ದೆ. ಆದರೆ ಎಂದಿಗೂ ಅವುಗಳನ್ನು ಓದಲಾಗಲಿಲ್ಲ. ಕಬೀರರ ಚಿಂತನೆಗಳನ್ನು ನಮಗೆ ಸಂಪದದಲ್ಲಿ ಕರುಣಿಸಿ. ಕಬೀರರ ದೋಹೆಗಳಲ್ಲಿ ಹೆಚ್ಚಿನ ಅರ್ಥಗಳಿವೆ ಎಂದು ಕೇಳಿರುವೆ. ನಿಮಗೆ ಸಮಯವಾದಾಗ ಅವುಗಳನ್ನು ಅರ್ಥದೊಂದಿಗೆ ಬರೆಯಿರಿ. ಕಬೀರರ ಸುಲಭ ನುಡಿಗಳ ಉತ್ತಮ ಅಧ್ಯಾತ್ಮ ವಿಚಾರಗಳು ಎಲ್ಲರಿಗೂ ಎಂದಿಗೂ ಸೂಕ್ತವು ಅಲ್ಲವೇ?
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net