ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: ಕರುಣಾನಿಧಿಯ ಉದಾರ ತಮಿಳು

April 5, 2008 - 10:53am — mahesha

ಉ: ಕರುಣಾನಿಧಿಯ ಉದಾರ ತಮಿಳು

mahesha's picture

everything is fair in love and war

ಶಬ್ದಮಣಿದರ್ಪಣದಲ್ಲಿ ಒಂದು ಪದ್ಯದಲ್ಲೇ ಹೇಳಿದೆ..

"ಆ ತಿಗಳರು/ತಮಿಳರು ಏನು ನಮಗೆ ಕಾವೇರಿಯನ್ನು ಕಡಕ್ಕೆ ಕೊಟ್ಟಿದ್ದಾರೋ" ಎಂಬ ಸಿಟ್ಟು ಬಂದಿದೆ...

ಆ ಹೊಯ್ಸಳರ ಕಾಲದಿಂದಲೂ ತಮಿಳರು ನಾವ್ ಕನ್ನಡಿಗರ ಮೇಲೆ ಕಾವೇರಿ-ನೀರಿಗಾಗಿ ಬವರ/ಯುದ್ದದಲ್ಲಿ ಇದ್ದಾರೆ.

ಹೊಯ್ಸಳರು ಕನ್ನಂಬಾಡಿಯಲ್ಲಿ ಕಟ್ಟಿದ್ದ ಅಣೆಯನ್ನು ಚೋಳದೊರೆ ಒಡೆಯುವನು......

ಬುದ್ದಿವಂತೆ ಮಯ್ಸೂರಸರೂ, ದಿವಾನ ವಿಶ್ವೇಶ್ವರಯ್ಯನೋರು, ಅದೇ ಜಾಗದಲ್ಲಿ ಕನ್ನಂಬಾಡಿ ಕಟ್ಟೆಯನ್ನು ಮತ್ತೆ ಕಟ್ಟಿದರು.. ಆಗ ತಮಿಳರು ಏನೆಲ್ಲ ಮಾಡಿದ್ರು ಗೊತ್ತಲ್ಲ.. ಬ್ರಿಟಿಶರ ಮದ್ರಾಸು ಪಡೆಯಿಂದ ಕೇಆರ್‍-ಎಸ್ ಅನ್ನು ಮುತ್ತಿಸಿದರು. ಸೊತಂತ್ರ ಬಂದ ಮೇಲೂ ಆ ಪಡೆ ೨೦-೨೫ ವರ್ಶ ಕನ್ನಂಬಾಡಿ ಕಾಯಿತು..

ಅದೆಲ್ಲ ಹಾಳಾಗಲಿ.. ಈ ನೀರಿಗಾಗಿ ಹೋರಾಡಿದ ಸತ್ತ ಪೆಟ್ಟು ತಿಂದ ಮಂಡ್ಯ ಮಯ್ಸೂರು, ಹಾಸನ , ಚಾಮರಾಜನಗರದ ರೈತರು ಕಡಮೆಯೇ, ಅವರು ೪೦೦ ವರ್ಶದಿಂದ ಹೋರಾಡ್ತಿದ್ದಾರೆ.. ಅವರ ಗವ್ರವಕ್ಕಾದ್ರೂ ಹೊಗೇನಕಲ್ ತಪ್ಪಿಸಬೇಕು..

ನಾನ್ ನಮ್ ಮಂಡ್ಯದಲ್ಲಿ ಚಿಕ್ಕಂದಿನಲ್ಲಿ ನೋಡಿದ್ದೀನಿ... ಬಂಗಾರಪ್ಪನೋರ ಕಾಲದಲ್ಲಿ, ಪೋಲಿಸರ ಲಾಟಿ ಏಟುಗಳನ್ನು ತಾಳಿಕೊಂಡು ಪಟ್ಟು ಸಡಿಲಿಸದಂತೆ ಹೋರಾಡಿದರು; ಮಾದೇಗೌಡರು ಮುಂದಾಳು; ಆಗ ಯಾವ ಕರಮೇ ಇತ್ತು? ಆದ್ರೆ ಕಾವೇರಿ ಮೇಲೆ ಹಕ್ಕು ಇತ್ತೇ ಇಲ್ಲ..

ಮಂಡ್ಯದ ಒಬ್ಬ ರಯ್ತರ ಹುಡುಗ ಹೀಗೆ ಯೋಚಿಸ್ತಾನೆ
"
ನನ್ನ ತಾತ, ಅವನ ತಾತ, ಅವನ ತಾತ, ಈ ನೆಲವನ್ನು ಉತ್ತಿ ಬಿತ್ತಿದ್ದಾರೆ.. ಕನ್ನಂಬಾಡಿ ಕಟ್ಟೆಗೆ ನಮ್ಮ ಬೆವರ ಜೊತೆಗೆ ನಮ್ಮ ನೆಲವನ್ನೂ ತೆತ್ತಿದ್ದಾರೆ. ಕಾವೇರಿ ನನ್ ತಲೆಮಾರಿನ ಆಸ್ತಿ.. ನನ್ನ ಅಜ್ಜನ ಬಳುವಳಿ, ಉಡುಗೊರೆ, ಅವರ ಗವ್ರವ, ಹೋರಾಟ, ಗಟ್ಟಿತನದ ಚಿನ್ನೆ.

ಇಂದು ಅದನ್ನ ಈ ರಾಜಕೀಯದೋರು ಆ ನಮ್ ತಲೆತಲೆಮಾರಿನ ಹಗೆಗಳಾದ ತಮಿಳಿಗೆ ಕಸಿದು ಈಯ್ಯುತ್ತಿದ್ದಾರೆ..
ಇಲ್ವೇ
ಆ ತಮಿಳುನೆಲದವರು ಮೋಸದಿಂದಲೇ, ಕೂಳತನದಿಂದಲೇ ಎರಗಿ ಕಸಿದುಕೊಳ್ಳುತ್ತಿದ್ದಾರೆ..

ನಾನು ನನ್ ತಂದೆ ಆಸ್ತಿ ಕಾವೇರಿಯನ್ನ ಕಾಪಾಡಿಕೊಳ್ಳಬೇಕು" ಅಂತ....

ಈ ಬಾವೆನ ಕಾವೇರಿಸೀಮೆಯಲ್ಲಿ ಇರದ ಕನ್ನಡಿಗರಲ್ಲಿ ಇಲ್ಲದಿದ್ರೇ ಏನು ನಿಬ್ಬರ/ಅತಿಶಯವಲ್ಲ.... ಇವರಿಗೆ ಬೆಂಬಲ ಕೊಡದಿದ್ರೂ ಇವರ ನಿರಂತರ ಹೋರಾಟಕ್ಕೆ ಗವ್ರವವನ್ನು, ತಮ್ಮ ಎದೆಯಲ್ಲೊಂದು ಮೆದುಜಾಗವನ್ನು ಕೊಡದ ದೇಶಭಕ್ತರು, ಮಹಾಧರ್ಮಪಾಲಿರಿದ್ದಾರೆ. ಅದೇ ನಮ್ಮ ಕನ್ನಡದೇಶಕ್ಕೆ ಗೆದ್ದಲು.!! Sad

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಕರುಣಾನಿಧಿಯ ಉದಾರ ತಮಿಳು By: csomsekraiah (5 replies) April 4, 2008 - 11:36am
  • ಉ: ಕರುಣಾನಿಧಿಯ ಉದಾರ ತಮಿಳು By: csomsekraiah (Apr 5 2008 - 4:11pm)
  • ಉ: ಕರುಣಾನಿಧಿಯ ಉದಾರ ತಮಿಳು By: mahesha (Apr 5 2008 - 10:53am)
    • ಉ: ಕರುಣಾನಿಧಿಯ ಉದಾರ ತಮಿಳು By: mahesha (Apr 5 2008 - 10:56am)
  • ಉ: ಕರುಣಾನಿಧಿಯ ಉದಾರ ತಮಿಳು By: csomsekraiah (Apr 4 2008 - 9:04pm)
  • ಉ: ಕರುಣಾನಿಧಿಯ ಉದಾರ ತಮಿಳು By: varunbhatbm (Apr 4 2008 - 12:13pm)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 4:23pm
  • roshan_netla
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 4:20pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 4:19pm
  • srinivasps
    ಉ: ಸ್ತ್ರೀಸೌಂದರ್ಯ
    July 24, 2008 - 4:14pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 4:13pm
  • kannadakanda
    ಉ:
    July 24, 2008 - 4:12pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 4:08pm
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 3:59pm
  • girish.rajanal
    ಉ: ನೆನಪುಗಳು
    July 24, 2008 - 3:54pm
  • girish.rajanal
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 3:48pm
ಇನ್ನಷ್ಟು


ಕರ್ಮ ಮಾರ್ಗ ಪ್ರಕೃತಿ ಪರಾಯಣ, ಜ್ಞಾನಮಾರ್ಗ ಆತ್ಮ ಪರಾಯಣ ಮತ್ತು ಭಕ್ತಿಮಾರ್ಗ ಪ್ರಭು ಪರಾಯಣವಾಗಿರುತ್ತದೆ.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator