ಇನ್ನೊಂದು ವಿಚಾರ. ಇಷ್ಟು ದಿನ "ಆ ರಜನಿಕಾಂತ್ ನಮ್ಮವನು", ಹಾಗೆ ಹೀಗೆ ಅಂತೆಲ್ಲಾ, ತಲೆಮೇಲೆ ಹೊತ್ತು ತಿರುಗುತ್ತಿದ್ದ ಕನ್ನಡಿಗರಿಗೆ ತಕ್ಕ ಮರ್ಯಾದೆ ಕೊಟ್ಟಿದ್ದಾನೆ ಅವನು. ಅವನು "ಕನ್ನಡಿಗರನ್ನು ಒದೀಬೇಕು" ಅಂತ ಬಯ್ದರಿವುದು ಈ ದಿನದ ನ್ಯೂಸ್ ಚಾನೆಲ್ಲುಗಳಲ್ಲೆಲ್ಲ ಬಿತ್ತರವಾಗ್ತಾ ಇದೆ. ಇನ್ನೇನು ಕಾದಿದೆಯೋ ಕಾಣೆ.
ಉ: ಹೊಗೇನಕಲ್ನ ಸಡಿಲಿಸಿದ ತ.ನಾ
ಇನ್ನೊಂದು ವಿಚಾರ. ಇಷ್ಟು ದಿನ "ಆ ರಜನಿಕಾಂತ್ ನಮ್ಮವನು", ಹಾಗೆ ಹೀಗೆ ಅಂತೆಲ್ಲಾ, ತಲೆಮೇಲೆ ಹೊತ್ತು ತಿರುಗುತ್ತಿದ್ದ ಕನ್ನಡಿಗರಿಗೆ ತಕ್ಕ ಮರ್ಯಾದೆ ಕೊಟ್ಟಿದ್ದಾನೆ ಅವನು. ಅವನು "ಕನ್ನಡಿಗರನ್ನು ಒದೀಬೇಕು" ಅಂತ ಬಯ್ದರಿವುದು ಈ ದಿನದ ನ್ಯೂಸ್ ಚಾನೆಲ್ಲುಗಳಲ್ಲೆಲ್ಲ ಬಿತ್ತರವಾಗ್ತಾ ಇದೆ. ಇನ್ನೇನು ಕಾದಿದೆಯೋ ಕಾಣೆ.