ಅವರ ಇತರೆ.. ಸಂಗತಿ ಬೇರೆಯದು.. ಸದ್ಯಕ್ಕೆ ಅವರ ಚದುರತನದಿಂದ ನಮಗೇನು ಬಂತು ಬಾಗ್ಯ ಅಂತ ಬರೆದಿದ್ದೀನಿ...
ನಾನ್ ಗೌಡರ ದೊಡ್ಡ ಹಿನ್ನಾಳು ಅಂದು ತಿಳೀಬೇಡಿ...
ಹೊಗೇನಕಲ್ ಸಂಗತಿಯಲ್ಲಿ ಗೌಡರು ಕಲ್ಲು ಹಾಕಿದ್ದು ನಮಗೆ ಒಳ್ಳೇದೇ ಆಯ್ತಲ್ಲ.. ಮಿಕ್ಕ ಸಂಗತಿ ಹೇಮಾವತಿ ಸೀಮೆಯವರಿಗೇನು, ಎಲ್ರುಗೂ ಹೊತ್ತಿರುವ ರಟ್ಟಾದ ಗುಟ್ಟು.. ಅದರ ಬಗ್ಗೆ ಬರೆಯಕ್ಕೆ ಸಾವಿರ ಮಂದಿ ಅವ್ರೆ !
ನಾನ್ ಹುಟ್ಟಿದ್ದು ಹೊಳೆನರಸೀಪುರದಾಗೆ.. ನಮ್ ಊರೋರು.. ಅಂತ ತುಸು ನಮ್ಮೆ( ನಮ್ಮದು ಎಂಬ ತನ) ಇರಬೋದು ಅಶ್ಟೆ!~
ಉ: ಚದುರ ದೇವೇಗೌಡರು
ಹಂಸಾನಂದಿಗಳೆ...
ಅವರು ಚದುರ ಅನ್ನೋದು ನೀವ್ ಒಪ್ತೀರ...
ಅವರ ಇತರೆ.. ಸಂಗತಿ ಬೇರೆಯದು.. ಸದ್ಯಕ್ಕೆ ಅವರ ಚದುರತನದಿಂದ ನಮಗೇನು ಬಂತು ಬಾಗ್ಯ ಅಂತ ಬರೆದಿದ್ದೀನಿ...
ನಾನ್ ಗೌಡರ ದೊಡ್ಡ ಹಿನ್ನಾಳು ಅಂದು ತಿಳೀಬೇಡಿ...
ಹೊಗೇನಕಲ್ ಸಂಗತಿಯಲ್ಲಿ ಗೌಡರು ಕಲ್ಲು ಹಾಕಿದ್ದು ನಮಗೆ ಒಳ್ಳೇದೇ ಆಯ್ತಲ್ಲ.. ಮಿಕ್ಕ ಸಂಗತಿ ಹೇಮಾವತಿ ಸೀಮೆಯವರಿಗೇನು, ಎಲ್ರುಗೂ ಹೊತ್ತಿರುವ ರಟ್ಟಾದ ಗುಟ್ಟು.. ಅದರ ಬಗ್ಗೆ ಬರೆಯಕ್ಕೆ ಸಾವಿರ ಮಂದಿ ಅವ್ರೆ !
ನಾನ್ ಹುಟ್ಟಿದ್ದು ಹೊಳೆನರಸೀಪುರದಾಗೆ.. ನಮ್ ಊರೋರು.. ಅಂತ ತುಸು ನಮ್ಮೆ( ನಮ್ಮದು ಎಂಬ ತನ) ಇರಬೋದು ಅಶ್ಟೆ!~