ಉ: ಯುಗ ಯುಗಾದಿ ಕಳೆದರೂ
- ಉ: ಯುಗ ಯುಗಾದಿ ಕಳೆದರೂ By: kalpana (Apr 8 2008 - 9:31pm)
- ಉ: ಯುಗ ಯುಗಾದಿ ಕಳೆದರೂ By: roopablrao (Apr 8 2008 - 9:07am)
- ಉ: ಯುಗ ಯುಗಾದಿ ಕಳೆದರೂ By: kalpana (Apr 8 2008 - 10:24am)
- ಉ: ಯುಗ ಯುಗಾದಿ ಕಳೆದರೂ By: roopablrao (Apr 8 2008 - 10:36am)
- ಉ: ಯುಗ ಯುಗಾದಿ ಕಳೆದರೂ By: mahesha (Apr 8 2008 - 10:43am)
- ಉ: ಯುಗ ಯುಗಾದಿ ಕಳೆದರೂ By: kalpana (Apr 8 2008 - 9:37pm)
- ಉ: ಯುಗ ಯುಗಾದಿ ಕಳೆದರೂ By: mahesha (Apr 8 2008 - 10:59pm)
- ಉ: ಯುಗ ಯುಗಾದಿ ಕಳೆದರೂ By: kalpana (Apr 8 2008 - 9:37pm)
- ಉ: ಯುಗ ಯುಗಾದಿ ಕಳೆದರೂ By: mahesha (Apr 8 2008 - 10:43am)
- ಉ: ಯುಗ ಯುಗಾದಿ ಕಳೆದರೂ By: roopablrao (Apr 8 2008 - 10:36am)
- ಉ: ಯುಗ ಯುಗಾದಿ ಕಳೆದರೂ By: mahesha (Apr 8 2008 - 10:10am)
- ಉ: ಯುಗ ಯುಗಾದಿ ಕಳೆದರೂ By: kalpana (Apr 8 2008 - 10:24am)

RSS:
ಉ: ಯುಗ ಯುಗಾದಿ ಕಳೆದರೂ
ಕಲ್ಪನಾರವರೇ
ನಿಮ್ಮ ಸಿಂಪಲ್ ಸೊಲ್ಯೂಷನ್ ಮಕ್ಕಳು ದೊಡ್ಡವರಾದಾಗ ಅನ್ವಯಿಸುವುದಿಲ್ಲ.
ಅವರವರು ದುಡಿದದ್ದು ಅವರವ್ರಿಗೆ ಹಾಗೆ ಆಗ ಎರೆಡೂ ರಾಜ್ಯಗಳ ಪಾಲಿಗೆ ಬಂದದ್ದು ಆ ರಾಜ್ಯಗಳಿಗೆ ಮೀಸಲು.
ಮತ್ತೊಬ್ಬರ ಆಸ್ತಿಗೆ ನಾವು ಬಾಯಿ ಬಿಡುತ್ತಿಲ್ಲ. ನಮ್ಮ ಆಸ್ತಿ ನಮಗುಳಿದರೆ ಸಾಕು. ಅದಕ್ಕೆ ಈ ಹೋರಾಟ. ಹೊಗೆನಕಲ್ ನಡುಗಡ್ಡೆ ಕರ್ನಾಟಕ ರಾಜ್ಯದ ನೆಲವಾಗಿದ್ದು ಅದನ್ನು ಅವರು ಹೇಗೆ ಅತಿಕ್ರಮಣ ಮಾಡಲು ಬಿಡುವುದು?
ಪಕ್ಕದಮನೆಯವರ ಬಗ್ಗೆ ಎಷ್ಟೆ ಪ್ರೀತಿ ಇದ್ದರೂ ಅವರಿಗೆ ನಮ್ಮ ಮನೆಯನ್ನು ಅವರೆದೆಂದು ಹೇಗೆ ಕೊಡುವುದು ?
ಕನ್ನಡಿಗರ ಬಗ್ಗೆ ಕಟು ಹೇಳಿಕೆ ನೀಡಿ ಅವರನ್ನು ಕೆರಳಿಸುವ ಬುದ್ದಿ ಅವರಿಗೇಕೆ?
ರೂಪ