ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"
ಧರ್ಮಾಮೃತದಲ್ಲಿ ಈ ರೀತಿಯ ಪದ್ಯವೇ, ಸೂಪರ್ರೋ ಸೂಪರ್ರು. 'ಕೂರಂಬು' ಎಂಬ ಬಳಕೆಯನ್ನು ದೇವುಡು ಅವರು ಕೂಡ ಮಾಡಿದ್ದಾರೆ. ನಯಸೇನ ತುಂಬಾ ರಸಿಕ ಇರಬೇಕು. ಮುಂದೆ ಇನ್ನು ಏನೇನು ಹೇಳಿದ್ದಾನಪ್ಪಾ.
ನಿರೀಕ್ಷಿಸಿ!
ಬಾವಿ ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ. (ಫೋಟೋ: ಸುದರ್ಶನ್ (ಅನಿವಾಸಿ))
ವಾರದ ಲೇಖನ ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಎಲ್ಲ ರೀತಿಯ ಕೆಚ್ಚೆದೆಯ ಎದೆಗಾರಿಕೆಯು ಆತಂಕದ ಮುಖವಾಡವಾಗಿರುತ್ತದೆ.
— ಜಾನ್ ಡ್ರೈಡನ್
ಉ: ನಯಸೇನನ ಸಲೀಸಾದ ಸಾಲುಗಳು - ಬಿಡಿ 9 - ಸೊಗಸುಗಾರ ನಮ್ಮ ನಯಸೇನ