ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಸುಧಾ ಮ್ಯಾಗಜೀನ್ ಓದಲು ಒಂದು ಫೈರ್ಫಾಕ್ಸ್ ಪ್ಲಗಿನ್

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ

ಉ: ಕಟುಸತ್ಯ

April 9, 2008 - 11:50am — roopablrao

ಉ: ಕಟುಸತ್ಯ

roopablrao's picture

ಈ ಕಟು ಸತ್ಯ ಕೇಳಿ
ಬ್ಯಾಂಕೊಂದರ ಹಿಂದುಳಿದ ವರ್ಗಕ್ಕೆ ಸೇರಿದ ಮ್ಯಾನೇಜರ್ ಒಬ್ಬ ತನ್ನ ಬ್ಯಾಂಕಿಗೆ ಸಾಲಕ್ಕೆಂದು ಬಂದ ಹುಡುಗಿಯೂಬ್ಬಳಿಗೆ ಸಾಲಕ್ಕೆ ಬದಲಾಗಿ ಅವಳ ಯವ್ವ್ವನ ವನ್ನು ಅಡಮಾನವಾಗಿ ಕೇಳುತ್ತಾನೆ.

ಆ ಹುಡುಗಿ ಮೇಲಿನವರಿಗೆ ಸುದ್ದಿ ಮುಟ್ಟಿಸಿದರೂ ಆತ ಹಿಂದುಳಿದ ವರ್ಗಕ್ಕೆ ಸೇರಿದವನು ಎಂಬ ಕಾರಣಕ್ಕೆ ಅವನನ್ನು ಏನು ಮಾಡಲು ಆಗದೆ ಕೈ ಕಟ್ಟಿ ಕೂರುತ್ತಾರೆ.

ಆ ಹುಡುಗಿಗೆ ಹೇಗೊ ಸಾಲ ದೊರಕಿತು ಮೇಲಿನವರ ಸಹಾಯದಿಂದ ಆದರೆ ಆತನ ಮೇಲೆ ಯಾವುದೇ ದೂರುಗಳಿಲ್ಲದೆ ಸದ್ದು ಗದ್ದಲವಿಲ್ಲದೆ ಅವನನ್ನು ವರ್ಗಾಯಿಸಿದರು

ಆಕೆ ಯಾರು . ಆತ ಯಾರು ಎಂಬುದಕ್ಕಿಂತ ಈ ತರಹದ ಘಟನೆಗಳು ಇಲ್ಲಿ ಸಾಮಾನ್ಯ ಆದರೆ ಆ ವರ್ಗದ ಮೇಲೆ ಕೊಂಚ ಧಾಳಿಯಾದರೂ ಅದು ಸುದ್ದಿಯಾಗುತ್ತದೆ . ಆದರೆ ಅದೇ ಈ ರೀತಿಯ ಘಟನೆಗಳು ಬೆಳಕಿಗೆ ಬರುವುದೇ ಇಲ್ಲ

ರೂಪ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಕಟುಸತ್ಯ By: Sunil Jayaprakash (2 replies) April 9, 2008 - 10:48am
  • ಉ: ಕಟುಸತ್ಯ By: roopablrao (Apr 9 2008 - 11:50am)
    • ಉ: ಕಟುಸತ್ಯ By: vikashegde (Apr 9 2008 - 12:47pm)

ವಾಟರ್ ಪೋರ್ಟಲ್: ದಿನದ ಚಿತ್ರ

ಮಳೆನೀರು ಹಿಡಿದ ಎಲೆಗಳು

(ಫೋಟೋ: Girish M G)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: ತರುಣ, ತಱುಣ
    November 21, 2008 - 10:09am
  • kannadakanda
    ಉ: 'ರೀ’ ಅನ್ನುವ ಒಂದೇ ಸ್ವರ
    November 21, 2008 - 10:07am
  • savithasr
    ಉ: ನೀರವತೆ!
    November 21, 2008 - 10:04am
  • mahesha
    ಉ: ಮಱುಜನ್ಮದೊಳ್ ಸಾಗರದೊಳ್ ಪುಟ್ಟುವೆನೇ?
    November 21, 2008 - 9:55am
  • mahesha
    ಉ: "ರ್ರೀ ಎಷ್ಟು ಹೊತ್ತಿಗೆ ಮನೆಗೆ ಬರ್ತೀರಿ?"
    November 21, 2008 - 9:52am
  • harshab
    ಉ: 'ರೀ’ ಅನ್ನುವ ಒಂದೇ ಸ್ವರ
    November 21, 2008 - 9:43am
  • Shilparaag
    ಉ: "ರ್ರೀ ಎಷ್ಟು ಹೊತ್ತಿಗೆ ಮನೆಗೆ ಬರ್ತೀರಿ?"
    November 21, 2008 - 9:41am
  • mahesha
    ಉ: 'ರೀ’ ಅನ್ನುವ ಒಂದೇ ಸ್ವರ
    November 21, 2008 - 9:40am
  • Rakesh Shetty
    ಉ: ರಾಜಕೀಯ ಹಾಗೂ ಇನ್ನಿತರ ವಿಷಯ ಸಂಬಂದಿ ವಿಷಯಗಳಿಗೆ ಮಾಡುವ ಮುಷ್ಕರ/ಸಮಾರಂಭಗಳಿಗೆ ಬೆಂಗಳೂರಿನ ಜನ ಪರಿತಪಿಸಬೇಕೆ? ಬೇರೆ ಏನಾದರೂ ವ್ಯವಸ್ಥೆ ಮಾಡಬೇಕೆ?
    November 21, 2008 - 9:39am
  • srinivasps
    ಉ: 'ರೀ’ ಅನ್ನುವ ಒಂದೇ ಸ್ವರ
    November 21, 2008 - 9:16am
ಇನ್ನಷ್ಟು


ನಂಬಿದಂತಿರಬೇಕು, ನಂಬದಲೆ ಇರಬೇಕು |
ನಂಬಿದವ ಕೆಟ್ಟ ಸರ್ವಜ್ಞ ||

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator