ನೀವು ಹೇಳುವುದು ಸರಿ. ಮಾತನಾಡುವುದರಿಂದ ಮನದ ಚಿಂತನೆಗಳು ಹೊರ ಬಂದು ಮನಸ್ಸಿನ ಭಾರ ಸ್ವಲ್ಪ ಮಟ್ಟಿಗೆ ಶಮನವಾಗುವುದು. ಅದಕ್ಕೇ ಅಲ್ವೇ ಹೆಚ್ಚಿನ ದು:ಖವಾದಾಗ ಇನ್ನೊಬ್ಬರೊಂದಿಗೆ ಹೇಳಿಕೊಂಡರೆ ಮನಸ್ಸಿಗೆ ಸಮಾಧಾನವಾಗುವುದು. ಅದೂ ಅಲ್ಲದೇ ಹೀಗೆ ಇತರರೊಂದಿಗೆ ಮಾತನಾಡುವಾಗ ಉತ್ತರ ಸಿಗದ ಎಷ್ಟೋ ಪ್ರಶ್ನೆಗಳಿಗೆ ಉತ್ತರವೂ ಸಿಗುವುದು.
ನೀವು ಹೇಳಿದಂತೆ ಕೆಟ್ಟದ್ದು ಒಳ್ಳೆಯದು ವ್ಯಾಖ್ಯಾನಿಸುವುದು ಕಷ್ಟ. ಒಬ್ಬರಿಗೆ ಒಳ್ಳೆಯದಾದ್ದದ್ದು ಇನ್ನೊಬ್ಬರಿಗೆ ಕೆಟ್ಟದ್ದಿರಬಹುದು.
ನಾನು ಸುಮ್ಮನೆ ನನ್ನ ಪತ್ನಿಯನ್ನು ಕೆಣಕಲು ಬರೆದದ್ದಷ್ಟೇ. ಆಗಾಗ ಮನೆಯವರ ಕಡೆಯೂ ಗಮನ ಹರಿಸಬೇಕಲ್ವೇ? ಊರೋರ ಉಸಾಬರಿ ಬಗ್ಗೆನೇ ಬರೀತೀರ ನಮ್ಮಗಳ ಬಗ್ಗೆ ನಿಮಗೆ ಯೋಚನೆಯೇ ಇಲ್ಲ ಅಂತ ಅನ್ನಬಾರದೆಂಬ ದೂರಾಲೋಚನೆ (ದುರಾಲೋಚನೆ ಅಂದರೂ ತಪ್ಪಲ್ಲ) (ಹಾ ಹಾ ಹಾ!)
ಹೌದು
ನೀವು ಹೇಳುವುದು ಸರಿ. ಮಾತನಾಡುವುದರಿಂದ ಮನದ ಚಿಂತನೆಗಳು ಹೊರ ಬಂದು ಮನಸ್ಸಿನ ಭಾರ ಸ್ವಲ್ಪ ಮಟ್ಟಿಗೆ ಶಮನವಾಗುವುದು. ಅದಕ್ಕೇ ಅಲ್ವೇ ಹೆಚ್ಚಿನ ದು:ಖವಾದಾಗ ಇನ್ನೊಬ್ಬರೊಂದಿಗೆ ಹೇಳಿಕೊಂಡರೆ ಮನಸ್ಸಿಗೆ ಸಮಾಧಾನವಾಗುವುದು. ಅದೂ ಅಲ್ಲದೇ ಹೀಗೆ ಇತರರೊಂದಿಗೆ ಮಾತನಾಡುವಾಗ ಉತ್ತರ ಸಿಗದ ಎಷ್ಟೋ ಪ್ರಶ್ನೆಗಳಿಗೆ ಉತ್ತರವೂ ಸಿಗುವುದು.
ನೀವು ಹೇಳಿದಂತೆ ಕೆಟ್ಟದ್ದು ಒಳ್ಳೆಯದು ವ್ಯಾಖ್ಯಾನಿಸುವುದು ಕಷ್ಟ. ಒಬ್ಬರಿಗೆ ಒಳ್ಳೆಯದಾದ್ದದ್ದು ಇನ್ನೊಬ್ಬರಿಗೆ ಕೆಟ್ಟದ್ದಿರಬಹುದು.
ನಾನು ಸುಮ್ಮನೆ ನನ್ನ ಪತ್ನಿಯನ್ನು ಕೆಣಕಲು ಬರೆದದ್ದಷ್ಟೇ. ಆಗಾಗ ಮನೆಯವರ ಕಡೆಯೂ ಗಮನ ಹರಿಸಬೇಕಲ್ವೇ? ಊರೋರ ಉಸಾಬರಿ ಬಗ್ಗೆನೇ ಬರೀತೀರ ನಮ್ಮಗಳ ಬಗ್ಗೆ ನಿಮಗೆ ಯೋಚನೆಯೇ ಇಲ್ಲ ಅಂತ ಅನ್ನಬಾರದೆಂಬ ದೂರಾಲೋಚನೆ (ದುರಾಲೋಚನೆ ಅಂದರೂ ತಪ್ಪಲ್ಲ) (ಹಾ ಹಾ ಹಾ!)
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net