"ರಕ್ತಕ್ರಾಂತಿಯಿಂದ ನಮಗೆ ಸ್ವಾತಂತ್ರ್ಯ ಬಂದಿದ್ದರೆ ಯಾರು ಯಾರು ಶ್ಮಶಾನದಲ್ಲಿರಬೇಕಾಗುತ್ತಿತ್ತೋ ಅವರೆಲ್ಲಾ ಈಗ ನಮ್ಮ ಭವಿಷ್ಯದ ಚುಕ್ಕಾಣಿ ಹಿಡಿದು ಕುಳಿತಿದ್ದಾರೆ. ಈ ಪಟ್ಟಭದ್ರರೂ ಆತ್ಮವಂಚಕರೂ ಸೇರಿ ಸಾಧಿಸುವುದು ಬರೀ ಕಾಲವಂಚನೆಯಷ್ಟೇ"
(ಕುವೆಂಪುರವರಿಗೆ ಅರುವತ್ತು ವರ್ಷ ತುಂಬಿದ ಸಂದರ್ಭದಲ್ಲಿ ತೇಜಸ್ವಿಯವರು ಪ್ರಜಾವಾಣಿಗಾಗಿ ನಡೆಸಿದ ಸಂದರ್ಶನದ ಪ್ರಶ್ನೆಯೊಂದಕ್ಕೆ ಉತ್ತರ ನೀಡುತ್ತ)
ಉ: ಸುಖೀ ಪರಿವಾರ !
ಸುನಿಲ್,
ನಾನು ನಿಮ್ಮ ಪ್ರತಿಕ್ರಿಯೆ, " ಕೋತಿಗಳು ಸಾರ್ ಕೋತಿಗಳು " ಯಲ್ಲಿನ ಕೋತಿಗಳನ್ನು ಇಂದು ನೋಡಿದೆ.
ಬಹಳ ಸೊಗಸಾಗಿವೆ. ಅದನ್ನು ಡೌನ್ ಲೋಡ್ ಸಹಿತ ಮಾಡಿದೆ.
ಇಷ್ಟು ತಡವೇ ? ಎಂದು ಮೂಗುಮುರಿಯಬೇಡಿ.
ಟ್ಯೂಬ್ ಲೈಟ್ ಅಲ್ವಾ. ಸ್ವಲ್ಪ ಸಮಯ ಹಿಡಿಯತ್ತೆ. ಏನಂತೀರಿ.