ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"
ಸಮಾಜ ಹೇಗೆ ವಿಕಾಸ ಹೊಂದುತ್ತದೆ, ಹೇಗೆ ವಿಕಾಸ ಹೊಂದಿತು ಎಂಬುದನ್ನು ವಿವರಿಸುವುದು ಕಷ್ಟವೇ.. ಹಾಗೆಯೇ ಇಂದಿನ ಅಂಧಾನುಕರಣೆ ನಾಳಿನ ಆದರಕ್ಕೆ ಪಾತ್ರವಾಗಬಹುದಲ್ಲವೇ.. ಹೀಗಾಗಲಿ/ಹೀಗಾಗಿರಬಹುದು ಎಂದು ನಾವು ಆಶಿಸಬಹುದು/ನಂಬಬಹುದು ಅಷ್ಟೆ. ನಮ್ಮ ಕೈಲೇನೂ ಇಲ್ಲ ಅಲ್ವ
--
ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ
ನಿರೀಕ್ಷಿಸಿ!
ಬಾವಿ ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ. (ಫೋಟೋ: ಸುದರ್ಶನ್ (ಅನಿವಾಸಿ))
ವಾರದ ಲೇಖನ ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ನನ್ನ ಸ್ವಂತ ವ್ಯವಹಾರ ನನಗೆ ತಲೆ ಚಿಟ್ಟು ಹಿಡಿಸುತ್ತದೆ. ಅದಕ್ಕಾಗಿಯೇ ನಾನು ಬೇರೆಯವರ ವ್ಯವಹಾರದಲ್ಲಿ ತಲೆ ಹಾಕುವುದು.
— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ, ಕವಿ, ಕಾದಂಬರಿಗಾರ
ಸಮಾಜ ಹೇಗೆ
ಸಮಾಜ ಹೇಗೆ ವಿಕಾಸ ಹೊಂದುತ್ತದೆ, ಹೇಗೆ ವಿಕಾಸ ಹೊಂದಿತು ಎಂಬುದನ್ನು ವಿವರಿಸುವುದು ಕಷ್ಟವೇ.. ಹಾಗೆಯೇ ಇಂದಿನ ಅಂಧಾನುಕರಣೆ ನಾಳಿನ ಆದರಕ್ಕೆ ಪಾತ್ರವಾಗಬಹುದಲ್ಲವೇ.. ಹೀಗಾಗಲಿ/ಹೀಗಾಗಿರಬಹುದು ಎಂದು ನಾವು ಆಶಿಸಬಹುದು/ನಂಬಬಹುದು ಅಷ್ಟೆ. ನಮ್ಮ ಕೈಲೇನೂ ಇಲ್ಲ ಅಲ್ವ
--
ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ