ನಿಮ್ಮ ಕವನ ಚೆನ್ನಾಗಿದೆ. ಬಹಳ ಹಿಂದೆ ಬೇಂದ್ರೆಯವರ ಶ್ರಾವಣ ಬಂತು ಕವನದ ಧಾಟಿಯಲ್ಲಿ ಇದೇ ರೀತಿಯ ಒಂದು ಅಣಕು ಕವಿತೆಯನ್ನು ಓದಿದ್ದೆ. ಪ್ರಜಾಪ್ರಭುತ್ವ ನಮಗೆ ಅನಿವಾರ್ಯ. ಕಪಟ, ಮೋಸ ವಂಚನೆ, ಸ್ವಾರ್ಥ ಇವೆಲ್ಲಾ ಸಮಾಜದ ಎಲ್ಲಾ ರಂಗಗಳಲ್ಲೂ ಇದ್ದದ್ದೇ. ಆದರೆ ರಾಜಕಿಯದಲ್ಲಿ ಇದು ಅತಿಯಾಗಿದೆ. ಪ್ರತಿಯೊಬ್ಬರೂ (ನಾನೂ ನೀವು ಎಲ್ಲಾ ಸೇರಿ) ಈ ಅನಿಷ್ಟವನ್ನು ತೊಡೆಯಲು ನಮ್ಮ ಶಕ್ತಿಯಿದ್ದಷ್ಟು ಪ್ರಯತ್ನಿಸೋಣ. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಬರಲಿರುವ ಚುನಾವಣೆಗಳಲ್ಲಿ ಉತ್ತಮ ಅಭ್ಯರ್ಥಿ ದೊರೆಯದಿದ್ದ ಪಕ್ಷದಲ್ಲಿ ಕಡಿಮೆ ಬ್ರಷ್ಟರಿಗೆ ಓಟು ಹಾಕೋಣ. ಪ್ರಜಾಪ್ರಭುತ್ವದಲ್ಲಿ ಮತದಾರರಿಗಿರುವ ಹಕ್ಕನ್ನು ವಿವೇಕಯುತವಾಗಿ ಉಪಯೋಗಿಸೋಣ. ನಿಮ್ಮ ಈ ಕವಿತೆ ಓದುಗರಲ್ಲಿ ವಿಚಾರಶೀಲತೆಯನ್ನು ಬೆಳಸಲಿ.
ಉ: ** ಬಂತು ಬಂತು ಚುನಾವಣೆ **
ನಿಮ್ಮ ಕವನ ಚೆನ್ನಾಗಿದೆ. ಬಹಳ ಹಿಂದೆ ಬೇಂದ್ರೆಯವರ ಶ್ರಾವಣ ಬಂತು ಕವನದ ಧಾಟಿಯಲ್ಲಿ ಇದೇ ರೀತಿಯ ಒಂದು ಅಣಕು ಕವಿತೆಯನ್ನು ಓದಿದ್ದೆ. ಪ್ರಜಾಪ್ರಭುತ್ವ ನಮಗೆ ಅನಿವಾರ್ಯ. ಕಪಟ, ಮೋಸ ವಂಚನೆ, ಸ್ವಾರ್ಥ ಇವೆಲ್ಲಾ ಸಮಾಜದ ಎಲ್ಲಾ ರಂಗಗಳಲ್ಲೂ ಇದ್ದದ್ದೇ. ಆದರೆ ರಾಜಕಿಯದಲ್ಲಿ ಇದು ಅತಿಯಾಗಿದೆ. ಪ್ರತಿಯೊಬ್ಬರೂ (ನಾನೂ ನೀವು ಎಲ್ಲಾ ಸೇರಿ) ಈ ಅನಿಷ್ಟವನ್ನು ತೊಡೆಯಲು ನಮ್ಮ ಶಕ್ತಿಯಿದ್ದಷ್ಟು ಪ್ರಯತ್ನಿಸೋಣ. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಬರಲಿರುವ ಚುನಾವಣೆಗಳಲ್ಲಿ ಉತ್ತಮ ಅಭ್ಯರ್ಥಿ ದೊರೆಯದಿದ್ದ ಪಕ್ಷದಲ್ಲಿ ಕಡಿಮೆ ಬ್ರಷ್ಟರಿಗೆ ಓಟು ಹಾಕೋಣ. ಪ್ರಜಾಪ್ರಭುತ್ವದಲ್ಲಿ ಮತದಾರರಿಗಿರುವ ಹಕ್ಕನ್ನು ವಿವೇಕಯುತವಾಗಿ ಉಪಯೋಗಿಸೋಣ. ನಿಮ್ಮ ಈ ಕವಿತೆ ಓದುಗರಲ್ಲಿ ವಿಚಾರಶೀಲತೆಯನ್ನು ಬೆಳಸಲಿ.
ಎನ್. ಅಂಜನ್ ಕುಮಾರ್
thewiseant@yahoo.co.in
yahoo messenger ನಲ್ಲೂ ಲಭ್ಯ