ನಿತ್ಯಾನಂದ ಅವರೆ,
ಹಿಂದೆಲ್ಲ ಅನೇಕರು ಇಂಗ್ಲಿಷ್ನಲ್ಲಿ ಕನ್ನಡ ಬರೆದಾಗ ಅವರಿಗೆ ಕನ್ನಡದಲ್ಲೇ ಬರಹ ಮತ್ತು ಪ್ರತಿಕ್ರಿಯೆ ಇರಬೇಕು ಎಂದು ಎಚ್ಚರಿಕೆ ಕೊಟ್ಟಿರುವುದನ್ನು ನೀವು ನೋಡಿರಬೇಕು. ದಯವಿಟ್ಟು ನಿಯಮ ಪಾಲಿಸಿದರೆ ಒಳ್ಳೆಯದು.
"ಏರಿದವನು ಚಿಕ್ಕವನಿರಬೇಕು"
"ಕನ್ನಡ ಭಾಷೆ ಮಾತನಾಡುವ ಜನರ ನಡುವೆಯೇ ಬಾಳಿ ಬದುಕಿ ಅನ್ನ ಸಂಪಾದನೆ ಮಾಡುತ್ತಾ ಜ್ಞಾನ, ಆಲೋಚನೆ, ವಿಚಾರಗಳನ್ನೆಲ್ಲಾ ಬೇರೊಂದು ಭಾಷೆಯಲ್ಲೇ ಇಡಲೆತ್ನಿಸುವವನು ನೀಗ್ರೋ ಗುಲಾಮರಿಂದ ದುಡಿಸಿಕೊಂಡು ದೊಡ್ಡವರಾದ ಅಮೆರಿಕನ್ ಶೋಷಕರಿಗಿಂತ ಕೆಟ್ಟ ಹಾಗೂ ಅತಿ ಸೂಕ್ಷ್ಮ ಶೋಷಕ"
ಉ: ಕೋಮು ಸೌಹಾರ್ದತೆ ಎಂಬ ಬೂಟಾಟಿಕೆ
ನಿತ್ಯಾನಂದ ಅವರೆ,
ಹಿಂದೆಲ್ಲ ಅನೇಕರು ಇಂಗ್ಲಿಷ್ನಲ್ಲಿ ಕನ್ನಡ ಬರೆದಾಗ ಅವರಿಗೆ ಕನ್ನಡದಲ್ಲೇ ಬರಹ ಮತ್ತು ಪ್ರತಿಕ್ರಿಯೆ ಇರಬೇಕು ಎಂದು ಎಚ್ಚರಿಕೆ ಕೊಟ್ಟಿರುವುದನ್ನು ನೀವು ನೋಡಿರಬೇಕು. ದಯವಿಟ್ಟು ನಿಯಮ ಪಾಲಿಸಿದರೆ ಒಳ್ಳೆಯದು.
"ಏರಿದವನು ಚಿಕ್ಕವನಿರಬೇಕು"