ಧನ್ಯವಾದಗಳು.
ನಿಮ್ಮ ಸಲಹೆಗಳು ನನ್ನ ಯೋಚನೆಯ ಮಿತಿಯಿಂದ ಹೊರ ಹೋಗಿ ನನ್ನ ದೃಷ್ಟಿಯನ್ನು ವಿಶಾಲಗೊಳಿಸಿ ಚಿಂತನೆಗೈಯ್ಯಲು ತುಂಬಾ ಸಹಾಯಕವಾಗಿದೆ. ಆದರೆ ಒಂದು ಬೇಸರದ ವಿಷಯವೆಂದರೆ ಇಲ್ಲಿ ನೀವು ನನಗೆ ತಿಳಿಸಿದ ಎಲ್ಲಾತಾಣಗಳನ್ನೂ ನೋಡಲು ಪ್ರಯತ್ನಿಸಿದೆ ಆದರೆ ಇಂದು ಒಂದು ತಾಣವೂ ನನಗೆ ತೆರೆದುಕೊಳ್ಳಲಿಲ್ಲ.ಇರಲಿ ಇನ್ನೊಮ್ಮೆ ಪ್ರಯತ್ನಿಸುತ್ತೇನೆ.
ಇನ್ನು ಈ ಲೇಖನಕ್ಕೆ ಅನಿಸಿಕೆ ವ್ಯಕ್ತಪಡಿಸಿದವರೆಲ್ಲಾ ನನ್ನ ಯೋಚನಾ ಲಹರಿಯನ್ನು ಸುಧಾರಿಸಿಕೊಳ್ಳುವಂತೆ ಮಾಡಿದ್ದಾರೆ.ನನ್ನಲ್ಲಿ ಮೋಡಿದ್ದ ಪ್ರಶ್ನೆ'ಏಕೆ ತಲೆ ಬಾಗಬಾರದು?' ಎಂಬುದಕ್ಕೆ ತಕ್ಕ ಮಟ್ಟಿಗಿನ ಉತ್ತರ ನಿಮ್ಮೆಲ್ಲರ ಅನಿಸಿಕೆಯಿಂದ ದೊರೆತಿದೆ. ಆದರೂ ಇಂಧನ ಕೊರತೆಯಿಂದ ಹಲವೆಡೆ ಕಾಮಗಾರಿ ಸ್ತಗಿತ ಗೊಂಡಿತ್ತು,ಈ ಸಮಸ್ಯೆಯ ನಿವಾರಣೆಗೆ ಯಾವ ಯಾವ ದಾರಿಗಳಿದ್ದವು ಎಂಬ ಪ್ರಶ್ನೆಯೊಂದು ಉಳಿದು ಹೋಗಿದೆ.
ಅದನ್ನೂ ಯಾರಾದರು ನನಗೆ ತಿಳಿಸುವಂತಾಗಿದ್ದರೆ ಮತ್ತೂ ಸಂತಸ ಪಡುತ್ತಿದ್ದೆ.
"ಇನ್ನು ಮಾತ್ರ ಈ ಪತ್ರಿಕೆ ನಮ್ಮ ಮನೆಯೊಳಗೆ ಹಾಕಿದರೆ ನೋಡು, ಪೇಪರ್ ತುಂಬಾ ಈ ಮುಠ್ಠಾಳ ಜಗದ್ಗುರುಗ ಅಡ್ಡ ಪಲ್ಲಕ್ಕಿಫೋಟೊ! ಚಂಡೀ ಯಾಗ! ಅಷ್ಟಗ್ರಹ ಹೋಮ! ಥುತ್! ಸೊಳ್ಳೆಗಳಿದ್ದಹಾಗೆ ಈ ಪತ್ರಿಕೆ."
— ಕುವೆಂಪು (ಹೀಗೆ ಪತ್ರಿಕೆ ಹಾಕುವ ಹುಡುಗನಿಗೆ ಬೈಯುತ್ತಿದ್ದರಂತೆ)
ಸಂತಸ
ಧನ್ಯವಾದಗಳು.
ನಿಮ್ಮ ಸಲಹೆಗಳು ನನ್ನ ಯೋಚನೆಯ ಮಿತಿಯಿಂದ ಹೊರ ಹೋಗಿ ನನ್ನ ದೃಷ್ಟಿಯನ್ನು ವಿಶಾಲಗೊಳಿಸಿ ಚಿಂತನೆಗೈಯ್ಯಲು ತುಂಬಾ ಸಹಾಯಕವಾಗಿದೆ. ಆದರೆ ಒಂದು ಬೇಸರದ ವಿಷಯವೆಂದರೆ ಇಲ್ಲಿ ನೀವು ನನಗೆ ತಿಳಿಸಿದ ಎಲ್ಲಾತಾಣಗಳನ್ನೂ ನೋಡಲು ಪ್ರಯತ್ನಿಸಿದೆ ಆದರೆ ಇಂದು ಒಂದು ತಾಣವೂ ನನಗೆ ತೆರೆದುಕೊಳ್ಳಲಿಲ್ಲ.ಇರಲಿ ಇನ್ನೊಮ್ಮೆ ಪ್ರಯತ್ನಿಸುತ್ತೇನೆ.
ಇನ್ನು ಈ ಲೇಖನಕ್ಕೆ ಅನಿಸಿಕೆ ವ್ಯಕ್ತಪಡಿಸಿದವರೆಲ್ಲಾ ನನ್ನ ಯೋಚನಾ ಲಹರಿಯನ್ನು ಸುಧಾರಿಸಿಕೊಳ್ಳುವಂತೆ ಮಾಡಿದ್ದಾರೆ.ನನ್ನಲ್ಲಿ ಮೋಡಿದ್ದ ಪ್ರಶ್ನೆ'ಏಕೆ ತಲೆ ಬಾಗಬಾರದು?' ಎಂಬುದಕ್ಕೆ ತಕ್ಕ ಮಟ್ಟಿಗಿನ ಉತ್ತರ ನಿಮ್ಮೆಲ್ಲರ ಅನಿಸಿಕೆಯಿಂದ ದೊರೆತಿದೆ. ಆದರೂ ಇಂಧನ ಕೊರತೆಯಿಂದ ಹಲವೆಡೆ ಕಾಮಗಾರಿ ಸ್ತಗಿತ ಗೊಂಡಿತ್ತು,ಈ ಸಮಸ್ಯೆಯ ನಿವಾರಣೆಗೆ ಯಾವ ಯಾವ ದಾರಿಗಳಿದ್ದವು ಎಂಬ ಪ್ರಶ್ನೆಯೊಂದು ಉಳಿದು ಹೋಗಿದೆ.
ಅದನ್ನೂ ಯಾರಾದರು ನನಗೆ ತಿಳಿಸುವಂತಾಗಿದ್ದರೆ ಮತ್ತೂ ಸಂತಸ ಪಡುತ್ತಿದ್ದೆ.