ಶಿವ ಸೈನಿಕರು, ಭಜರಂಗಿಗಳು, ಬಿ.ಜೆ.ಪಿ ಗಳು ಇಂತಹವುಗಳನ್ನು ವಿರೋಧಿಸಿದಾಗ ಅವರನ್ನು moral policeಗಳು ಅದೂ ಇದೂ ಎಂದು ಟೀಕಿಸುವ, ವಿರೋಧಿಸುವ ಜನರೂ, ಪಕ್ಷಗಳೂ ಇವೆಯಲ್ಲಾ ನಮ್ಮಲ್ಲಿ.
ಅಂತಹುದರಲ್ಲಿ ಎಲ್ಲದಕ್ಕೂ ಶಿವ ಸೈನಿಕರು, ಭಜರಂಗಿಗಳನ್ನೇ ಅಪೇಕ್ಷಿಸುವುದು ಹೇಗೆ?
ಎಲ್ಲಿ ಹೋದರು ಭಾರತೀಯ ಪ್ರಜ್ಞಾವಂತರು, ಸಂಸ್ಕಾರವಂತರು, ಸಭ್ಯರು? ಎಂದು ಕೇಳಬೇಕಾಗುತ್ತದೇನೋ.
ವಿದ್ಯುತ್ ಉಚಿತ, ಆದರೆ ನೀರಿಲ್ಲ!
(ಚಿತ್ರ: ಹರಿ ಪ್ರಸಾದ್ ನಾಡಿಗ್.)
ವಾರದ ಲೇಖನ ವಿದ್ಯುತ್ ಉಚಿತ... ಷಾಕ್ ಖಚಿತ...!
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಭುಕ್ತಿಪಥ ಮುಕ್ತಿಪಥ ಬೇರೆಬೇರೆಯವಲ್ಲ | ಯುಕ್ತದಿಂದೆರಡುಮಂಚುಗಳೊಂದೆ ಪಥಕೆ || ಸತ್ತ್ವಶೋಧನೆ ಲೋಕಸಂಸ್ಕಾರದಿಂ ನಿನಗೆ | ಶಕ್ತಿಯಧ್ಯಾತ್ಮಕದು -- ಮಂಕುತಿಮ್ಮ ||
— ಡಿ ವಿ ಜಿ
ಉ: ಎಲ್ಲಿ ಹೋದರು?
ಶಿವ ಸೈನಿಕರು, ಭಜರಂಗಿಗಳು, ಬಿ.ಜೆ.ಪಿ ಗಳು ಇಂತಹವುಗಳನ್ನು ವಿರೋಧಿಸಿದಾಗ ಅವರನ್ನು moral policeಗಳು ಅದೂ ಇದೂ ಎಂದು ಟೀಕಿಸುವ, ವಿರೋಧಿಸುವ ಜನರೂ, ಪಕ್ಷಗಳೂ ಇವೆಯಲ್ಲಾ ನಮ್ಮಲ್ಲಿ.
ಅಂತಹುದರಲ್ಲಿ ಎಲ್ಲದಕ್ಕೂ ಶಿವ ಸೈನಿಕರು, ಭಜರಂಗಿಗಳನ್ನೇ ಅಪೇಕ್ಷಿಸುವುದು ಹೇಗೆ?
ಎಲ್ಲಿ ಹೋದರು ಭಾರತೀಯ ಪ್ರಜ್ಞಾವಂತರು, ಸಂಸ್ಕಾರವಂತರು, ಸಭ್ಯರು? ಎಂದು ಕೇಳಬೇಕಾಗುತ್ತದೇನೋ.