ಕ್ರಿಕೆಟ್ಟೇ ಒಂದು ಕೆಟ್ಟ ಆಟ. ಅದು ಭಾರತ ಬಿಟ್ಟು ಯಾವಗ ತೊಲಗುತ್ತೆ ಅಂತ ಕಾಯ್ತಾ ಇದ್ದೀನಿ..
ನನ್ನ ಪ್ರಕಾರ ಈ ಅರೆನಗ್ನ ನೃತ್ಯ, ಐ.ಪಿ.ಎಲ್ಲು ಎಲ್ಲದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ..
"ಇನ್ನು ಮಾತ್ರ ಈ ಪತ್ರಿಕೆ ನಮ್ಮ ಮನೆಯೊಳಗೆ ಹಾಕಿದರೆ ನೋಡು, ಪೇಪರ್ ತುಂಬಾ ಈ ಮುಠ್ಠಾಳ ಜಗದ್ಗುರುಗ ಅಡ್ಡ ಪಲ್ಲಕ್ಕಿಫೋಟೊ! ಚಂಡೀ ಯಾಗ! ಅಷ್ಟಗ್ರಹ ಹೋಮ! ಥುತ್! ಸೊಳ್ಳೆಗಳಿದ್ದಹಾಗೆ ಈ ಪತ್ರಿಕೆ."
— ಕುವೆಂಪು (ಹೀಗೆ ಪತ್ರಿಕೆ ಹಾಕುವ ಹುಡುಗನಿಗೆ ಬೈಯುತ್ತಿದ್ದರಂತೆ)
ಉ: ಎಲ್ಲಿ ಹೋದರು?
ಕ್ರಿಕೆಟ್ಟೇ ಒಂದು ಕೆಟ್ಟ ಆಟ. ಅದು ಭಾರತ ಬಿಟ್ಟು ಯಾವಗ ತೊಲಗುತ್ತೆ ಅಂತ ಕಾಯ್ತಾ ಇದ್ದೀನಿ..
ನನ್ನ ಪ್ರಕಾರ ಈ ಅರೆನಗ್ನ ನೃತ್ಯ, ಐ.ಪಿ.ಎಲ್ಲು ಎಲ್ಲದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ..
-ವರುಣ ಭಟ್